ಕಾವ್ಯ ಕುರಿತ ಕವಿಗಳ ಜಿಜ್ಞಾಸೆಗಳು
Main Article Content
Abstract
ಲೋಕಾನುಭವ ಮತ್ತು ಕಾವ್ಯಾನುಭವ ಅಥವಾ ಕಲಾನುಭವ ಭಿನ್ನವಾದವು. ಕಲಾ ಮಾಧ್ಯಮಗಳು ಬೇರೆ ಬೇರೆಯಾದರೂ ಅವುಗಳಿಂದ ಉಂಟಾಗುವ ಪರಿಣಾಮ ಮಾತ್ರ ಒಂದೇ ಆಗಿರುತ್ತದೆ. ಅದು ಆನಂದಾನುಭವ. ಚಿತ್ರ, ಸಂಗೀತ, ನೃತ್ಯ, ಸಾಹಿತ್ಯ ಈ ಎಲ್ಲಾ ಕಲಾನುಭವಗಳು ನೀಡುವ ಪರಿಣಾಮವೇ ಆನಂದಾನುಭವ. ಈ ಕಲಾನುಭವಕ್ಕೆ ಕಲಾಭಿವ್ಯಕ್ತಿಗೆ ಮೂಲ ದ್ರವ್ಯವೇ ಲೋಕಾನುಭವ. ಕಲಾ ಮಾಧ್ಯಮಗಳಲ್ಲಿ ಶಾಬ್ಲಿಕ ಮಾಧ್ಯಮವಾದ ಕಾವ್ಯ ಪ್ರಕಾರಕ್ಕೆ ಬಹಳ ಪ್ರಾಚೀನ ಇತಿಹಾಸವಿದೆ. ಹಾಗೆಯೇ ಕಾವ್ಯವನ್ನು ಕುರಿತ ಚರ್ಚೆ, ಜಿಜ್ಞಾಸೆಗೂ ಅಷ್ಟೇ ಪ್ರಾಚೀನತೆಯಿರುವುದನ್ನು ನಾವು ಕಾಣಬಹುದು.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
References
ಶ್ರೀಕಂಠಯ್ಯ ತೀ. ನಂ. (1990), ಭಾರತೀಯ ಕಾವ್ಯಮೀಮಾಂಸೆ. ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾನಿಲಯ. ಮೈಸೂರು.
ಶಿವರುದ್ರಪ್ಪ ಜಿ. ಎಸ್. (2002), ಕಾವ್ಯಾರ್ಥ ಚಿಂತನ. ಪ್ರಿಯದರ್ಶಿನಿ ಪ್ರಕಶನ, ಬೆಂಗಳೂರು.
ತಿಪ್ಪೇರುದ್ರಸ್ವಾಮಿ ಎಚ್. (1993), ತೌಲನಿಕ ಕಾವ್ಯಮೀಮಾಂಸೆ. ಡಿ.ವಿ.ಕೆ. ಮೂರ್ತಿ ಪ್ರಕಾಶನ. ಮೈಸೂರು.
ಬೇಂದ್ರೆ ದ. ರಾ. (ಸಂ) ವಾಮನ ಬೇಂದ್ರೆ. (1974) ಸಾಹಿತ್ಯ ವಿರಾಟ್ ಸ್ವರೂಪ. ಸಮಾಜ ಪುಸ್ತಕಾಲಯ, ಧಾರವಾಡ.
ಶಿವರುದ್ರಪ್ಪ ಜಿ. ಎಸ್. (2009) ಸಮಗ್ರ ಕಾವ್ಯ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರ್ಕಾರ, ಬೆಂಗಳೂರು.
ಪು.ತಿ.ನ. (2004). ಸಮಗ್ರ ಕಾವ್ಯ. ಡಾ. ಪು.ತಿ.ನ. ಟ್ರಸ್ಟ್, ಬೆಂಗಳೂರು.
ಕುವೆಂಪು (2000) ಸಮಗ್ರ ಕಾವ್ಯ, ಸಂಪುಟ-1. ಪ್ರಸರಾಂಗ, ಕನ್ನಡ ವಿಶ್ವವಿದ್ಯಾಲಯ. ಹಂಪಿ.
ಗೋಪಾಲಕೃಷ್ಣ ಅಡಿಗ ಎಂ. (1976) ಸಮಗ್ರ ಕಾವ್ಯ. ಸಾಕ್ಷಿ ಪ್ರಕಾಶನ. ಬೆಂಗಳೂರು.
ನರಸಿಂಹಸ್ವಾಮಿ ಕೆ. ಎಸ್. (1991). ಉಪವನ. ಕಾವ್ಯಾಲಯ. ಮೈಸೂರು.
ಸಿದ್ದಲಿಂಗಯ್ಯ. (1991) ಹೊಲೆಮಾದಿಗರ ಹಾಡು. ಜನಸ್ನೇಹ ಪ್ರಕಾಶನ. ಬೆಂಗಳೂರು.
ಬರಗೂರು ರಾಮಚಂದ್ರಪ್ಪ (ಸಂ). (1990). ಬಂಡಾಯ ಕಾವ್ಯ. ಕನ್ನಡ ಮತ್ತು ಸಂಸ್ಕೃತಿ ನಿರ್ದೇನಾಲಯ, ಬೆಂಗಳೂರು.
ಪುಲಿಗೆರೆ ಸೋಮನಾಥ. (2020), ಸೋಮೇಶ್ವರ ಶತಕ, ಕನ್ನಡ ಸಾಹಿತ್ಯ ಪರಿಷತ್ತು. ಬೆಂಗಳೂರು.