ತುಂಗಭದ್ರಾ ಜಲಾಶಯ ನಿರ್ಮಾಣದ ನಂತರ ಜಲಾನಯನ ಪ್ರದೇಶದಲ್ಲಾದ ಸ್ಥಿತ್ಯಾಂತರಗಳ ವಿಶ್ಲೇಷಣೆ
Main Article Content
Abstract
ತುಂಗಭದ್ರಾ ಅಣೆಕಟ್ಟು ನಿರ್ಮಾಣದ ನಂತರ ಜಲಾನಯನ ಪ್ರದೇಶದಲ್ಲಾದ ಕೃಷಿ, ಮೀನುಗಾರಿಕೆ, ನಿರಾಶ್ರಿತರ ಬದುಕಿನಲ್ಲದ ಸ್ಥಿತ್ಯಾಂತರಗಳನ್ನು ವಿಶ್ಲೇಷಿಸುವುದು. ತುಂಗಭದ್ರಾ ಅಣೆಕಟ್ಟು ನಿರ್ಮಾಣ ಕಾರ್ಯಕ್ಕೆ ಬಂದ ಕಾರ್ಮಿಕರ ನೆಲಗಳು, ಕುಡಿಯುವ ನೀರಿನ ಯೋಜನೆಗಳು, ಜಲಾಶಯದಲ್ಲಿ ಹೂಳಿನ ಪ್ರಮಾಣ ಹೆಚ್ಚಳಕ್ಕೆ ಕಾರಣಗಳನ್ನು, ತುಂಗಭದ್ರಾ ಜಲಾಶಯದ ಹೂಳು ತೆಗೆಯಲು ಅಸಾದ್ಯ ಅದಕ್ಕೆ ಪೂರಕ ಸಮನಾಂತರ ಜಲಾಶಯದ ಕುರಿತು ಇರುವ ಚರ್ಚೆ ಕುರಿತು ವಿಶ್ಲೇಷಣೆ ಮಾಡುವ ಪ್ರಯತ್ನ ಈ ಲೇಖನದಲ್ಲಿ ಮಾಡಲಾಗಿದೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
References
ರಮೇಶ ಸ. ಚಿ. (ಪ್ರ.ಸಂ), 2023, ಹಂಪಿ: ಸಾಂಸ್ಕೃತಿಕ ದರ್ಶನ, ಪ್ರಸಾರಾಂಗ ಕನ್ನಡ ವಿಶ್ವವಿದ್ಯಾಲಯ, ಹಂಪಿ, ಪುಟ-363.
ಲೊಹಿತ್ ಕುಮಾರ್ ಆರ್., 2022. ವಸಾಹತುಕಾಲೀನ ಬಳ್ಳಾರಿ ಜಿಲ್ಲೆಯ ಸಮಾಜ ಮತ್ತು ಆರ್ಥಿಕತೆ, ಪಿಎಚ್.ಡಿ. ಮಹಾಪ್ರಬಂದ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ಪುಟ-140.
ಗುರುಮೂರ್ತಿ ಪೆಂಡಜೂರು (ಸಂ), 2022 (2ನೇ ಮುದ್ರಣ), ಆಪದ್ಭಾಂಧವ ಅಂಬಣ್ಣ, ಸಮರ್ಥ ಪ್ರಕಾಶನ, ಬೆಂಗಳೂರು. ಪುಟ-13.
ವಕ್ಷ್ಯ-ಡಾ. ಬಿ ಅಂಬಣ್ಣ, ವೈದ್ಯರು, ವಯಸ್ಸು 85, ಮರಿಯಮ್ಮನಹಳ್ಳಿ, ಹೊಸಪೇಟೆ ತಾಲೂಕು, ವಿಜಯನಗರ ಜಿಲ್ಲೆ.
ವಕ್ಷ್ಯ-ಕೊಂಡಸ್ವಾಮಿ, ವಯಸ್ಸು 83, ಕಮಲಾಪುರ, ಹೊಸಪೇಟೆ ತಾಲೂಕು, ವಿಜಯನಗರ ಜಿಲ್ಲೆ. ಅಣೆಕಟ್ಟು ನಿರ್ಮಾಣ ಮಾಡಲು ತಮಿಳುನಾಡಿನಿಂದ ಬಂದ ಕಾರ್ಮಿಕ.
ಮೀನುಗಾರಿಕೆ ಇಲಾಖೆ ಗಂಗಾವತಿ ತಾಲೂಕು. ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಪಡೆದ ಅಂಕಿ-ಅಂಶಗಳ ಮಾಹಿತಿ.
ವಸ್ತ್ರ-ವಿರೂಪಾಕ್ಷಿ, ವಯಸ್ಸು 52, ಕಂಪ್ಲಿ ಕೋಟೆ, ಕಂಪ್ಲಿ ತಾಲೂಕು ವಿಜಯನಗರ ಜಿಲ್ಲೆ ತುಂಗಭದ್ರಾ ನದಿಯ ಕಂಪ್ಲಿ ಸರಹದ್ದಿನಲ್ಲಿ ಮೀನುಗಾರಿಕೆ ಮಾಡುವ ಮೀನುಗಾರ.
ಕರ್ನಾಟಕ ಸರ್ಕಾರ ಆಯವ್ಯಯ-2022, 23, ಮಾರ್ಚ 2022, ಪುಟ-4.