ಅಸ್ಪೃಶ್ಯರು: ಆಧುನಿಕ ಸಂವೇದನೆಯಲ್ಲಿನ ಬಿಕ್ಕಟ್ಟು
Main Article Content
Abstract
ಕಾಲಘಟ್ಟಗಳು, ಚಿಂತನೆಗಳು, ಬದುಕಿನ ಕುರಿತಾದಂತ ಗ್ರಹಿಕೆಗಳು ಬದಲಾದಂತೆ ಜೀವನ ವಿಧಾನವೂ ಬದಲಾವಣೆಗೊಳ್ಳುತ್ತದೆ. ಭಾರತವು ಸ್ವಾತಂತ್ರ್ಯವನ್ನು ಪಡೆದಂದಿನಿಂದ ಇಂದಿನವರೆವಿಗೂ ಇಂತಹ ಹಲವು ಗ್ರಹಿಕೆಗಳಿಗೆ ಬದುಕು ಮುಖಾಮುಖಿಗೊಂಡಿದೆ. ಅನೇಕ ಚಿಂತನೆ, ಗ್ರಹಿಕೆ ಹಾಗೂ ಅನ್ವೇಷಣೆಗೆ ಒಳಗಾದ ಬದುಕಿನ ಕುರಿತಾದ ಕುತೂಹಲದೊಂದಿಗೆ ‘ವೈದೇಹಿಯವರ – ಅಸ್ಪೃಶ್ಯರು’ ಕಾದಂಬರಿಯನ್ನು ವಿಶ್ಲೇಷಿಸಲಾಗುವುದು.
Article Details
Issue
Section
Research Articles

This work is licensed under a Creative Commons Attribution-NonCommercial-ShareAlike 4.0 International License.
How to Cite
ಸೌಮ್ಯ ವಿ. (2026). ಅಸ್ಪೃಶ್ಯರು: ಆಧುನಿಕ ಸಂವೇದನೆಯಲ್ಲಿನ ಬಿಕ್ಕಟ್ಟು. ಅಕ್ಷರಸೂರ್ಯ (AKSHARASURYA), 15(06), 105 to 109. https://aksharasurya.com/index.php/latest/article/view/2114
References
ಕೇಶವ ಶರ್ಮ ಕೆ., (2013), ವಸಾಹತುಶಾಹಿ ಪರಿಕಲ್ಪನೆಗಳು, ಬೆಂಗಳೂರು: ದೇಸಿ ಪುಸ್ತಕ.
ನಾಗಭೂಷಣ್ ಓ. ಎಲ್., (2015), ವಿಮರ್ಶೆಯ ಪರಿಭಾಷೆ, ಬೆಂಗಳೂರು: ಅಭಿನವ.
ಶಶಿಕಲಾ ಎಚ್., (2016), ಏಕ – ಅನೇಕ, ಬೆಂಗಳೂರು: ಬೆಳಕು ಪ್ರಕಾಶನ.