ಭವಿಷ್ಯದಲ್ಲಿ ಕೃತಕ ಬುದ್ಧಿಮತ್ತೆ: ಸಾಮಾಜಿಕ ಹಿನ್ನೆಲೆಯಲ್ಲಿ ಒಂದು ನೋಟ

Main Article Content

ಸವಿತಾ ಆರ್. ಸ್ವಾಮಿ

Abstract

ಈ ಭೂಮಿ ಮೇಲೆ ಅತ್ಯಂತ ಬುದ್ಧಿವಂತ ಪ್ರಾಣಿ ಮನುಷ್ಯನಾಗಿರುತ್ತಾನೆ. ಅವನು ಅನೇಕ ಶೋಧಗಳ ಫಲವಾಗಿ ಅವನು ಮಂಗನಿಂದ ಮಾನವ ಎನಿಸಿಕೊಂಡಿರುತ್ತಾನೆ. ಅನೇಕ ಸೌಲತ್ತುಗಳಿಗಾಗಿ ವಿಜ್ಞಾನದ ಆವಿಷ್ಕಾರಗಳು ಮಾಡುತ್ತಾ ಮುಂದುವರೆದು. ಯಾಂತ್ರಿಕವಾದ ಮನುಷ್ಯನನ್ನು ಸೃಷ್ಟಿಸುವಷ್ಟು. ಅನೇಕ ವೈಜ್ಞಾನಿಕ ನೆಲೆಯಲ್ಲಿ ಮನುಷ್ಯನ ಊಹೆಗೂ ಮೀರಿದ ಆವಿಷ್ಕಾರಗಳು ಕಂಡುಕೊಂಡಿದ್ದಾನೆ. ಆದರೆ ಇತ್ತೀಚಿಗೆ ಹೆಚ್ಚಾಗಿ ಪ್ರಚಲಿತದಲ್ಲಿರುವ ವಿಷಯ ಏನೆಂದರೆ. ಮನುಷ್ಯನ ಆಲೋಚನೆ ಅವನ ಮನಸ್ಸು ಅವನ ನರನಾಡಿಗಳಲ್ಲಿ ಆಗುವ ಅಂಶಗಳು ಕೂಡ ಸೆರೆಹಿಡಿದು ಕೃತಕ ಬುದ್ಧಿಮತ್ತೆ (AI) "ಆರ್ಟಿಫಿಶಿಯಲ್ ಇಂಟಲಿಜೆನ್ಸ್” ತಂತ್ರಜ್ಞಾನವು ಕಂಡುಹಿಡಿಯಲಾಗಿದೆ. ಇದು ಮನುಷ್ಯನಿಂದ ಹುಟ್ಟಿ ಮನುಷ್ಯನನ್ನೇ ಮೀರಿಸುವ ರೀತಿಯಲ್ಲಿ ಬೆಳೆಯುತ್ತಿದೆ. ಮುಂಬರುವ ದಿನಗಳಲ್ಲಿ ಇದರ ಸಾಧಕ-ಭಾದಕಗಳಿಂದ ನಮ್ಮ ಸಾಮಾಜಿಕ ನೆಲೆಯಲ್ಲಿ ಒಂದು ಸಂಚಲನ ಮೂಡಿಸುವುದಂತು ಖಚಿತವಾಗಿದೆ. ಈ ಲೇಖನದ ಅಧ್ಯಯನದ ಉದ್ದೇಶ ಸಾಮಾಜಿಕ ನೆಲೆಯಲ್ಲಿ ಮನುಷ್ಯ ಕಟ್ಟ ಕಡೆಯ ಬುದ್ದಿವಂತನು. ಆದರೆ ತಂತ್ರಜ್ಞಾನದಿಂದ ಮನುಷ್ಯ ತನ್ನ ಆಲೋಚನೆ ಸಾಮರ್ಥ್ಯ ಆರೋಗ್ಯದ ದೃಷ್ಟಿಯಲ್ಲಿ ಎದುರಿಸುವ ಸಂಗತಿಗಳು. ಈ ಲೇಖನದಲ್ಲಿ ಚರ್ಚಿಸುವ ಪ್ರಯತ್ನ ಮಾಡಿರುತ್ತೇನೆ.

Article Details

Section

Research Articles

Author Biography

ಸವಿತಾ ಆರ್. ಸ್ವಾಮಿ

ಮುಖ್ಯಸ್ಥರು, ಕನ್ನಡ ವಿಭಾಗ, ಪಟೇಲ್ ಪದವಿ ಕಾಲೇಜು, ಕರಿಯಮ್ಮನ ಅಗ್ರಹಾರ, ಬೆಳ್ಳಂದೂರ್ ಪೋಸ್ಟ್, ಬೆಂಗಳೂರು.

References

ಅರ್ಜುನ್ ಭೂಪಣ್ಣ. (ಜುಲೈ 20 /2024). ನಮ್ಮ KPSC. ಮಿಷನ್ ಕದಂಬ.

B. J. ಕುಪಲ್ಯಾಂಡ್. (ಮಾರ್ಚ್ 15th-2024). ದ ಎಡಿಟರ್ ಆಫ್ ಇನ್ ಸೈಕ್ಲೋಪಿಡಿಯಾ ಬ್ರಿಟಾನಿಕ.

B. J. ಕುಪಲ್ಯಾಂಡ್. (-ಮಾರ್ಚ್ 19th-2021). ಕಂಪ್ಯೂಟರ್ ಆರ್ಟ್.

ಜಾನ್ ಮೇಕರ್ತಿ. (ನಂಬರ್ 12, 2007). ಕಂಪ್ಯೂಟರ್ ಸೈನ್ಸ್ ಡಿಪಾಟೆರ್ಂಟ್.

ಸುನಿಲ್ ಕುಮಾರ್. ( ನವೆಂಬರ್ 25, 2019). ಡಾಟಾ ಸೈನ್ಸ್ ಕಡೆಗೆ.