ಅಲ್ಲಮನ ವಚನಗಳಲ್ಲಿ ಮನಃಶಾಸ್ತ್ರ
Main Article Content
Abstract
೧೨ನೆಯ ಶತಮಾನ ವಚನ ಸಾಹಿತ್ಯದ ಪರ್ವ. ಇಂತಹದೊಂದು ವಚನ ಪರ್ವ ಮಂದಿರಕ್ಕೆ ಕಳಶವಾದವನು ಅಲ್ಲಮನೆಂದರೆ ತಪ್ಪಾಗಲಾರದು. ಅಲ್ಲಮ ಎಂದರೆ ಮನಸ್ಸು ಎಂಬುದು ಔಚಿತ್ಯವಾಗಿದೆ. ಏಕೆಂದರೆ ಅಲ್ಲಮ ಅಷ್ಟು ಸುಲಭವಾಗಿ ಎಲ್ಲರ ಕೈಗೆ ಸಿಗುವನಲ್ಲ. ಆತನ ಪ್ರತಿಯೊಂದು ವಚನವು ಕೂಡ ಮನಃಶಾಸ್ತ್ರದ ಹಿನ್ನೆಲೆಯಲ್ಲಿರುವುದು ಪ್ರಸ್ತುತ ಲೇಖನದ ತಿರುಳಾಗಿದೆ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಬಸವರಾಜು ಎಲ್., ಅಲ್ಲಮ ವಚನ ಚಂದ್ರಿಕೆ, ಸಂಪಾದಕರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಭವನ, ಜೆ.ಸಿ ರೋಡ, ಬೆಂಗಳೂರು -೫೬೦೦೦೨, ಪುಟ-೫೭
ಗೋವಿಂದಾಚಾರ್ಯ ಬನ್ನಂಜೆ ಭಗವದ್ಗೀತೆ, ಅಧ್ಯಾಯ-೧೫, ೧ನೆಯ ಶ್ಲೋಕ, ಜಾಲತಾಣ ಕೃಪೆ
ಗೋವಿಂದಾಚಾರ್ಯ ಬನ್ನಂಜೆ ., ಕಠೋಪನಿಷತ್ ಉಪನಿಷತ್ ಪ್ರವಚನ, ಇ-ಬುಕ್, ಪುಟ-೩೯
ಬಸವರಾಜು ಎಲ್., ಅಲ್ಲಮ ವಚನ ಚಂದ್ರಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಭವನ, ಜೆ.ಸಿ.ರೋಡ, ಬೆಂಗಳೂರು -೫೬೦೦೦೨, ಪುಟ-೯೭
ಬಸವರಾಜು ಎಲ್., ಅಲ್ಲಮ ವಚನ ಚಂದ್ರಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಭವನ, ಜೆ.ಸಿ.ರೋಡ, ಬೆಂಗಳೂರು ೫೬೦೦೦೨, ಪುಟ-೧೨೪