ದೇವನೂರ ಮಹಾದೇವರ ಕಥೆಗಳು: ಜಾಗತೀಕರಣ ಮತ್ತು ದಲಿತರು.
Abstract
ಜಾಗತೀಕರಣದ ಕೊಳ್ಳುಬಾಕ ಸಂಸ್ಕೃತಿಯು ದಲಿತ ಬದುಕಿನ ಸಾಂಸ್ಕೃತಿಕ ಸ್ಮೃತಿಯನ್ನು ವಿಸ್ಮೃತಿಗೆ ತಳ್ಳುತ್ತಾ ತನ್ನ ಕಬಂಧಬಾಹುಗಳಲ್ಲಿ ತಬ್ಬಿ ಹಿಡಿದಿರುವುದನ್ನು ದೇವನೂರ ಮಹಾದೇವರ ಕಥೆಗಳು ಅನಾವರಣಗೊಳಿಸುತ್ತವೆ.
Downloads
Published
05.06.2023
How to Cite
Sunil B. Y. (2023). ದೇವನೂರ ಮಹಾದೇವರ ಕಥೆಗಳು: ಜಾಗತೀಕರಣ ಮತ್ತು ದಲಿತರು. ಅಕ್ಷರಸೂರ್ಯ (AKSHARASURYA), 2(06), 45–53. Retrieved from https://aksharasurya.com/index.php/latest/article/view/138
Issue
Section
Article