ಬಂಜಾರ ಸಮುದಾಯ ಮತ್ತು ಧರ್ಮಸಂಕರ

Main Article Content

ಗಂಗಾನಾಯ್ಕ ಎಲ್.
ಅಣ್ಣಮ್ಮ

Abstract

ಬಂಜಾರ ಬುಡಕಟ್ಟು ಸಮುದಾಯವು ಮೂಲತಃ ಪ್ರಕೃತಿ ಆರಾಧಕ ಹಾಗೂ ಅಲೆಮಾರಿ ಪರಂಪರೆಯನ್ನು ಹೊಂದಿದ್ದು, ಕಾಲಕ್ರಮೇಣ ಸನಾತನ, ಬೌದ್ಧ, ಜೈನ, ಕ್ರೈಸ್ತ, ಇಸ್ಲಾಂ ಮತ್ತು ಸಿಖ್ ಮುಂತಾದ ವಿವಿಧ ಧರ್ಮಗಳೊಂದಿಗೆ ಬೆರೆತು ಧರ್ಮಸಂಕರಗೊಂಡ ಐತಿಹಾಸಿಕ ಪ್ರಕ್ರಿಯೆಯನ್ನು ಇಲ್ಲಿ ವಿಶ್ಲೇಷಿಸಲಾಗಿದೆ. ಭೌಗೋಳಿಕ ವಲಸೆ, ಸಾಮಾಜಿಕ-ಆರ್ಥಿಕ ಸ್ಥಿತ್ಯಂತರಗಳು, ಬಡತನ ಹಾಗೂ ವಸಾಹತುಶಾಹಿ ಕಾನೂನುಗಳು ಈ ಧಾರ್ಮಿಕ ಬದಲಾವಣೆಗಳಿಗೆ ಹೇಗೆ ಕಾರಣವಾದವು ಎಂಬುದನ್ನು ಚಾರಿತ್ರಿಕ ದಾಖಲೆಗಳ ಮೂಲಕ ಮಂಡಿಸಲಾಗಿದೆ. ಮೂಲ ಬುಡಕಟ್ಟು ಸಂಸ್ಕೃತಿಯನ್ನು ಉಳಿಸಿಕೊಂಡೇ ಅನ್ಯ ಧರ್ಮಗಳ ಆಚರಣೆಗಳನ್ನು ಅಳವಡಿಸಿಕೊಂಡಿರುವ ‘ಢಾಢಿ’ಗಳಂತಹ ಉಪಪಂಗಡಗಳ ವಿಶಿಷ್ಟ ಅಸ್ಮಿತೆ ಹಾಗೂ ಮತಾಂತರದಿಂದಾಗಿ ಪ್ರಸ್ತುತ ಮೀಸಲಾತಿ ಸೌಲಭ್ಯಗಳ ಮೇಲಾಗುತ್ತಿರುವ ಕಾನೂನಾತ್ಮಕ ಪರಿಣಾಮಗಳನ್ನು ಲೇಖನವು ಸೂಕ್ಷ್ಮವಾಗಿ ಚರ್ಚಿಸುತ್ತದೆ.

Article Details

Section

Research Articles

Author Biographies

ಗಂಗಾನಾಯ್ಕ ಎಲ್.

ಸಂಶೋಧನಾರ್ಥಿ, ಡಾ.ಡಿ.ವಿ. ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರ, ತುಮಕೂರು ವಿಶ್ವವಿದ್ಯಾನಿಲಯ, ತುಮಕೂರು. 

ಅಣ್ಣಮ್ಮ

ಪ್ರಾಧ್ಯಾಪಕರು, ಡಾ.ಡಿ.ವಿ. ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರ, ತುಮಕೂರು ವಿಶ್ವವಿದ್ಯಾನಿಲಯ, ತುಮಕೂರು.

References

ಬಾಬಾ ಸಾಹೇಬ್ ಅಂಬೇಡ್ಕರ್, (2013), ಸಮಗ್ರ ಬರೆಹಗಳು ಮತ್ತು ಭಾಷಣಗಳು (ಸಂಪುಟ-12, ಭಾಗ-01), ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ.

ಬಾಬಾ ಸಾಹೇಬ್ ಅಂಬೇಡ್ಕರ್, (2013), ಸಮಗ್ರ ಬರೆಹಗಳು ಮತ್ತು ಭಾಷಣಗಳು (ಸಂಪುಟ-12, ಭಾಗ-02), ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ.

ಪೀಟರ್ ಫೆಡ್ರಿಕ್ ಮತ್ತು ಭಜನ್ ಸಿಂಘ, ರೀಟಾ ರೀನಿ (ಅನು), (2022), ಸಿಖ್ ಕ್ರಾಂತಿ, ಬೆಂಗಳೂರು: ಸಂಚಲನ ಪಬ್ಲಿಕೇಷನ್.

ನಾಯಕ ಡಿ.ಬಿ., ಹರಿಲಾಲ ಪವಾರ (ಸಂ), (2020), ಢಾಡಿ ಕಥನಗೀತೆಗಳು, ಹಾವೇರಿ (ಶಿಗ್ಗಾಂವಿ): ಕರ್ನಾಟಕ ಜಾನಪದ ವಿಶ್ವವಿದ್ಯಾಲಯ.

ಕೋಸಂಬಿ ಡಿ.ಡಿ., (2011), ಪ್ರಾಚೀನ ಭಾರತದ ಸಂಸ್ಕೃತಿ ಮತ್ತು ನಾಗರೀಕತೆ: ಚಾರಿತ್ರಿಕ ರೂಪುರೇಷೆ, ಬೆಂಗಳೂರು: ಚಿಂತನ ಪುಸ್ತಕ ಪ್ರಕಾಶನ.

ಇರ್ಫಾನ್ ಹಬೀಬ್, (2014), ಸಿಂಧೂ ನಾಗರೀಕತೆ, ಬೆಂಗಳೂರು: ಚಿಂತನ ಪುಸ್ತಕ ಪ್ರಕಾಶನ.

ಜೀನ್ ಪಾಲ್ ಸಾರ್ತೃ, ನಾರಾಯಣ ಕೆ.ವಿ. (ಅನು), (2022), ಬುದ್ಧಿಜೀವಿ ಬಿಕ್ಕಟ್ಟುಗಳು, ಬೆಂಗಳೂರು: ಋತುಮಾನ.

ಕೃಷ್ಣಮೋಹನ್ ಶ್ರೀಮಾಲಿ, (2015), ಕಬ್ಬಿಣದ ಯುಗ ಮತ್ತು ಧಾರ್ಮಿಕ ಕ್ರಾಂತಿ (ಕ್ರಿ.ಪೂ 700ರಿಂದ 350), ಬೆಂಗಳೂರು: ಚಿಂತನ ಪುಸ್ತಕ ಪ್ರಕಾಶನ.

ಖಂಡೋಬಾ ಪಿ.ಕೆ., (2022), ಕರ್ನಾಟಕದ ಲಂಬಾಣಿಗಳು, ಬೆಂಗಳೂರು: ಸ್ನೇಹಾ ಪ್ರಿಂಟರ್ಸ್.

ಹರಿಲಾಲ ಪವಾರ್, (2007), ಬದುಕೊಂದು ಚಿತ್ತಾರ ಲಂಬಾಣಿ ಬುಡಕಟ್ಟು, ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯ.

ನಾಯಕ ಡಿ.ಬಿ., (2019), ಲಂಬಾಣಿ ಜನಪದ ಸಾಹಿತ್ಯ, ಹಾವೇರಿ (ಶಿಗ್ಗಾಂವಿ): ಕರ್ನಾಟಕ ಜಾನಪದ ವಿಶ್ವವಿದ್ಯಾಲಯ.

ಸಣ್ಣರಾಮ, (2015), ಲಂಬಾಣಿ ಸಂಸ್ಕೃತಿ, ಶಿವಮೊಗ್ಗ (ಸೊರಬ): ನೇಕಾರ ಪ್ರಕಾಶನ.

ನಾಗೇಗೌಡ ಹೆಚ್.ಎಲ್., (1977), ಪ್ರವಾಸಿಕಂಡ ಇಂಡಿಯಾ (ಸಂಪುಟ: 01ರಿಂದ 08), ಮೈಸೂರು: ಮೈಸೂರು ವಿಶ್ವವಿದ್ಯಾಲಯ (ಪ್ರಸಾರಾಂಗ).

ಭಾಂಗ್ಯಾ ಭುಕ್ಯಾ, ಡಾ. ಎನ್.ಎಸ್. ಜಾಧವ (ಅನು), (2021), ದಮನಿತ ಅಲೆಮಾರಿಗಳು-ನಿಜಾಮರ ಆಳ್ವಿಕೆಯಲ್ಲಿ ಲಂಬಾಣಿಗರು, ಹೈದರಾಬಾದ್: ಮಿಲಿಂದ ಪ್ರಕಾಶನ.

ಮಲ್ಲೇಪುರಂ. ಜಿ. ವೆಂಕಟೇಶ್ (ಸಂ), (1999), ಶಂಬಾ ಕೃತಿ ಸಂಪುಟ: ಕರ್ನಾಟಕ-ಸಂಸ್ಕೃತಿ (ಸಂಪುಟ: 01ರಿಂದ 04), ಬೆಂಗಳೂರು: ಕನ್ನಡ ಪುಸ್ತಕ ಪ್ರಾಧಿಕಾರ.

ವೀರಭದ್ರಪ್ಪ ಬಿ.ವಿ., (2016), ವೇದಗಳಲ್ಲಿ ಜನಸಾಮಾನ್ಯರು, ಬೆಂಗಳೂರು: ನವಕರ್ನಾಟಕ ಪ್ರಕಾಶನ.

S_Rhythms_R, (2021), ಸ್ಥಿತ್ಯಂತರ ಕಾಲ (ಲೇಖನ, ಪುಟ ಸಂ: 02), ಆನ್‌ಲೈನ್: ಸಂಪದ (https://sampada.net).

ಕಾರ್ ಇ.ಎಚ್., ಮಂಜುನಾಥ್ ಬಿ.ಆರ್. (ಅನು), (ವರ್ಷ ಲಭ್ಯವಿಲ್ಲ), ಚರಿತ್ರೆ ಎಂದರೇನು (ಪುಟ ಸಂ: 16), ಬೆಂಗಳೂರು: ಕುವೆಂಪು ಭಾಷಾ ಭಾರತಿ ಪ್ರಾಧಿಕಾರ. (ಸೂಚನೆ: ಈ ಅನುವಾದಿತ ಪುಸ್ತಕದ ನಿಖರವಾದ ಪ್ರಕಟಣಾ ವರ್ಷ ಲಭ್ಯವಾಗಿಲ್ಲವಾದ್ದರಿಂದ ‘ವರ್ಷ ಲಭ್ಯವಿಲ್ಲ’ ಎಂದು ನಮೂದಿಸಲಾಗಿದೆ).

ಗೋವಿಂದ್ ರಾಥೋಡ್ (Govind Rathod), (2014), Part-4 Ancient History of Gor Banjaras (ಲೇಖನ, ಪುಟ ಸಂ: 01), ಆನ್‌ಲೈನ್: https://www.google.com/search?q=Banjara.com (https://banjara.com/ancient-history-of-gor-banjaras-part-4/).