ಬೆಟ್ಟದ ಜೀವ ಕಾದಂಬರಿಯಲ್ಲಿ ಭೂಮಿ ಮತ್ತು ಮನುಷ್ಯ ಸಂಬಂಧ.
Abstract
ಕಾರಂತರ ಕಾದಂಬರಿಗಳಲ್ಲಿ ನಿಸರ್ಗವು ಬಹಳ ವೈವಿದ್ಯಮಯವಾಗಿ ಕಾಣಿಸಿಕೊಂಡಿದೆ. ಮನುಷ್ಯನಿಗೆ ಪರಿಸರವು ಸೌಂದರ್ಯಾನುಭವವನ್ನು ನೀಡುವುದಲ್ಲದೆ, ಅವನ ಬದುಕಿನ ಸಂಗಾತಿಯಾಗಿ, ರಕ್ಷಕನಾಗಿ, ಹೋರಾಟದ ತುಣುಕಾಗಿ, ಸ್ಪೂರ್ತಿಯ ನೆಲೆಯಾಗಿ ಇನ್ನೂ ಹತ್ತು ಹಲವಾರು ರೀತಿಯಲ್ಲಿ ವ್ಯಕ್ತಗೊಂಡಿರುವುದನ್ನು ಅವರ ‘ಬೆಟ್ಟದ ಜೀವ’ ಕಾದಂಬರಿಯಂತಹ ಇನ್ನುಳಿದ ಕಾದಂಬರಿಯಲ್ಲಿಯು ಕೂಡ ಗಮನಿಸಬಹುದು.
Downloads
Published
05.04.2023
How to Cite
MANEGARA LAKSHMANA. (2023). ಬೆಟ್ಟದ ಜೀವ ಕಾದಂಬರಿಯಲ್ಲಿ ಭೂಮಿ ಮತ್ತು ಮನುಷ್ಯ ಸಂಬಂಧ. ಅಕ್ಷರಸೂರ್ಯ (AKSHARASURYA), 2(04), 36–41. Retrieved from https://aksharasurya.com/index.php/latest/article/view/103
Issue
Section
Article