ಕಾದಂಬರಿ ಸಾಹಿತ್ಯ: ಒಂದು ಅವಲೋಕನ

Main Article Content

ಭೀಮಣ್ಣ ಎಚ್.

Abstract

ಇಂಕು, ಕಾಗದ, ಸಾಕಷ್ಟು ವಿರಾಮ ಮತ್ತು ತಾಳ್ಮೆಗಳಿದ್ದರೆ ಯಾರು ಬೇಕಾದರೂ ಕಾದಂಬರಿ ಬರೆಯಬಹುದು ಎಂದು ಅಧ್ಯಯನದಿಂದ ತಿಳಿದು ಬರುತ್ತದೆ. ಕಾದಂಬರಿ ಸಾಹಿತ್ಯವನ್ನು “ಕರತಲ ರಂಗಭೂಮಿ” ಎಂದು ಹಿಂದಿನ ಕಾಲದಿಂದಲೂ ಕರೆದುಕೊಂಡು ಬರಲಾಗುತ್ತಿದೆ. ಕಾದಂಬರಿಯಲ್ಲಿ ಪಾತ್ರಗಳ ಸಂಭಾಷಣೆ, ಶೈಲಿ, ಜೀವನದ ಬಗೆಗಿನ ಒಂದು ನಿಶ್ಚಿತ ದೃಷ್ಟಿಕೋನ, ಬದುಕಿನ ಹಲವು ಸಮಸ್ಯೆಗಳು ನಿರೂಪಿಸಲ್ಪಟ್ಟಿರುತ್ತವೆ.

Article Details

Section

Essay

Author Biography

ಭೀಮಣ್ಣ ಎಚ್.

ಸಹ ಪ್ರಾಧ್ಯಾಪಕರು, ಕನ್ನಡ ವಿಭಾಗ, ಸರಕಾರಿ ಪ್ರಥಮ ದರ್ಜೆ ಕಾಲೇಜು, ಫರಹತಾಬಾದ. 

References

ಅಮರಚಿಂತ ಜಂಬಣ್ಣ. (1998). ಕುರುಮಯ್ಯ ಮತ್ತು ಅಂಕುಶದೊಡ್ಡಿ. ಕನ್ನಡ ಪುಸ್ತಕ ಪ್ರಾಧಿಕಾರ. ಬೆಂಗಳೂರು.

ಕಟ್ಟಿಮನಿ ಬಸವರಾಜ. (2006). ಜ್ವಾಲಾಮುಖಿಯ ಮೇಲೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ. ಬೆಂಗಳೂರು.

ನಾಗಭೂಷಣ ಗೀತಾ. (1986). ನೀಲಗಂಗಾ. ಪತ್ರಿಕೆ ಪ್ರಕಾಶನ. ಬೆಂಗಳೂರು.

ಭೀಮಣ್ಣ ಎಚ್. (2011). ನವ ಕಾದಂಬರಿಗಳ ಅವಲೋಕನ. ಶ್ರೀ ಬಲ ಭೀಮ್ ಪ್ರಕಾಶನ. ರಾಸಣಗಿ.

ವಾಲಿಕಾರ್ ಚನ್ನಣ್ಣ. (2002). ಸಮಗ್ರ ಕಾದಂಬರಿ ಸಂಪುಟ. ದಲಿತ ಬಂಡಾಯ ಸಾಹಿತ್ಯ ಪ್ರಕಾಶನ. ಕಲಬುರ್ಗಿ.