ದಾಸಸಾಹಿತ್ಯದಲ್ಲಿ ಒಗಟುಗಳು
Main Article Content
Abstract
ದಾಸಸಾಹಿತ್ಯವು ಕೇವಲ ಕೀರ್ತನೆ ಮತ್ತು ಸುಳಾದಿಗಳಿಗೆ ಸೀಮಿತವಾಗದೆ, ಜನರ ಬೌದ್ಧಿಕ ಸಾಮರ್ಥ್ಯವನ್ನು ಒರೆಹಚ್ಚುವ ಒಗಟುಗಳನ್ನು ಒಳಗೊಂಡಿದೆ. ಕನಕದಾಸರು ಮುಂಡಿಗೆಗಳ ಮೂಲಕ ಗೂಢಾರ್ಥದ ಒಗಟುಗಳನ್ನು ರಚಿಸಿದರೆ, ಪುರಂದರದಾಸರು ಕೃಷ್ಣ-ರುಕ್ಮಿಣಿಯರ ಸಂವಾದದ ರೂಪದಲ್ಲಿ ಒಗಟುಗಳನ್ನು ಮತ್ತು ಅವುಗಳ ಉತ್ತರಗಳನ್ನು ಸೊಗಸಾಗಿ ನೀಡಿದ್ದಾರೆ. ಹರಿದಾಸರು ಭಕ್ತಿ ಪ್ರಚಾರದ ಜೊತೆಗೆ ಪಾಂಡಿತ್ಯ ಪ್ರದರ್ಶನಕ್ಕಾಗಿಯೂ ಇಂತಹ ರಚನೆಗಳನ್ನು ಬಳಸಿಕೊಂಡಿದ್ದಾರೆ. ಈ ಲೇಖನವು ದಾಸಸಾಹಿತ್ಯದಲ್ಲಿ ಕಂಡುಬರುವ ರೂಪಕ ಮತ್ತು ಸಂವಾದ ಶೈಲಿಯ ಒಗಟುಗಳ ವೈಶಿಷ್ಟ್ಯಗಳನ್ನು ಹಾಗೂ ಅವುಗಳ ಸಾಹಿತ್ಯಕ ಮಹತ್ವವನ್ನು ವಿವರಿಸುತ್ತದೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
References
ಸುನಂದಮ್ಮ., ದಾಸಸಾಹಿತ್ಯದಲ್ಲಿ ಜಾನಪದ ಅಂಶಗಳು ಒಂದು ಅಧ್ಯಯನ, 1994.
ಹರಿದಾಸರತ್ನಂ ಗೋಪಾಲದಾಸರು..(ಸಂ) ಶ್ರೀ ಹರಿದಾಸಭಾರತಿ ಮಾಸಪತ್ರಿಕೆ ಸಂಪುಟ-10, 1960.
ಶ್ರೀಕಾಂತ ಮಿಶ್ರಿಕೋಟಿ., ಕನಕದಾಸರ ಮುಂಡಿಗೆಗಳು(ಲೇಖನ), ಅಂತರ್ಜಾಲ ಪ್ರಕಟಣೆ ಗುರುವಾರ 26/11/2020.
ಹರಿದಾಸರತ್ನಂ ಗೋಪಾಲದಾಸರು..(ಸಂ) ಶ್ರೀ ಹರಿದಾಸಭಾರತಿ ಮಾಸಪತ್ರಿಕೆ ಸಂಪುಟ-10, 1960.
ಸುನಂದಮ್ಮ. ದಾಸಸಾಹಿತ್ಯದಲ್ಲಿ ಜಾನಪದ ಅಂಶಗಳು ಒಂದು ಅಧ್ಯಯನ, ಮೈಸೂರು ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆ ಮೈಸೂರು, 1994.