ಜನಪದ ಗೀತೆಗಳಲ್ಲಿ ಶಿವಶರಣರು

Main Article Content

ಡಾ. ತಿಪ್ಪೇಸ್ವಾಮಿ ಡಿ.ಎಸ್.

Abstract

ಹನ್ನೆರಡನೆಯ ಶತಮಾನದ ಶಿವಶರಣರ ಬದುಕು, ಸಾಧನೆ ಮತ್ತು ಕಲ್ಯಾಣದ ಕ್ರಾಂತಿಯು ಅನಕ್ಷರಸ್ಥ ಜನಪದರ ಬಾಯ್ದೆರೆಯ ಹಾಡುಗಳಲ್ಲಿ ಹೇಗೆ ಜೀವಂತವಾಗಿ ಉಳಿದುಬಂದಿದೆ ಎಂಬುದನ್ನು ಇಲ್ಲಿ ವಿಶ್ಲೇಷಿಸಲಾಗಿದೆ. ಹಂತಿಯ ಪದ, ಬೀಸುವ ಪದ, ಡೊಳ್ಳಿನ ಪದ ಹಾಗೂ ಸುಗ್ಗಿಯ ಹಾಡುಗಳ ಮೂಲಕ ಜನಸಾಮಾನ್ಯರು ಬಸವಣ್ಣ, ಚೆನ್ನಬಸವಣ್ಣ ಮುಂತಾದ ಶರಣರನ್ನು ತಮ್ಮ ನಿತ್ಯದ ಕಾಯಕದೊಂದಿಗೆ ಬೆಸೆದುಕೊಂಡಿರುವ ಬಗೆಯನ್ನು ಲೇಖಕರು ಕಟ್ಟಿಕೊಡುತ್ತಾರೆ. “ಕಳಬೇಡ, ಕೊಲಬೇಡ”ದಂತಹ ವಚನಗಳ ಆಶಯಗಳು ಡೊಳ್ಳಿನ ಪದಗಳಲ್ಲಿ ಪ್ರಾಸಬದ್ಧವಾಗಿ ಮಾರ್ಪಾಡಾಗಿರುವುದನ್ನು ಉದಾಹರಣೆಗಳೊಡನೆ ವಿವರಿಸಲಾಗಿದೆ. ಶಿಷ್ಟ ಸಾಹಿತ್ಯಕ್ಕಿಂತ ಭಿನ್ನವಾಗಿ, ಜನಪದ ಸಾಹಿತ್ಯವು ಶರಣರ ಸಮಾನತೆಯ ತತ್ವಗಳನ್ನು ಮತ್ತು ಕಲ್ಯಾಣದ ದುರಂತದ ನೋವನ್ನು ಗ್ರಾಮೀಣ ಸೊಗಡಿನಲ್ಲಿ ತಲೆತಲಾಂತರಗಳಿಗೆ ಹೇಗೆ ದಾಟಿಸಿದೆ ಎಂಬ ಸಾಂಸ್ಕೃತಿಕ ಅಧ್ಯಯನವನ್ನು ಈ ಲೇಖನ ಒದಗಿಸುತ್ತದೆ.

Article Details

Section

Research Articles

Author Biography

ಡಾ. ತಿಪ್ಪೇಸ್ವಾಮಿ ಡಿ.ಎಸ್.

ಸಹ ಪ್ರಾಧ್ಯಾಪಕರು, ಕನ್ನಡ ವಿಭಾಗ, ವಿ.ಎಂ.ಕೆ.ಎಸ್.ಆರ್.ವಸ್ತ್ರದ ಕಲಾ, ವಿಜ್ಞಾನ ಹಾಗೂ ವಿ.ಎಸ್.ಬೆಳ್ಳಿಹಾಳ ವಾಣಿಜ್ಯ ಮಹಾವಿದ್ಯಾಲಯ, ಹುನಗುಂದ.

How to Cite

ತಿಪ್ಪೇಸ್ವಾಮಿ ಡಿ.ಎಸ್. (2026). ಜನಪದ ಗೀತೆಗಳಲ್ಲಿ ಶಿವಶರಣರು. ಅಕ್ಷರಸೂರ್ಯ (AKSHARASURYA), 15(03), 80 to 86. https://aksharasurya.com/index.php/latest/article/view/2038

References

ಗದ್ದಗಿಮಠ ಬಿ. ಎಸ್., (1963), ಕನ್ನಡ ಜನಪದ ಗೀತೆಗಳು, ಧಾರವಾಡ: ಪ್ರಸಾರಾಂಗ, ಕರ್ನಾಟಕ ವಿಶ್ವವಿದ್ಯಾಲಯ.

ಮಧುರಚನ್ನ, (1931), ಗರತಿಯ ಹಾಡು, ಧಾರವಾಡ: ಗೆಳೆಯರ ಗುಂಪು.

ಸುಂಕಾಪುರ ಎಂ. ಎಸ್. (ಸಂ.), ಜೀವನಜೋಕಾಲಿ (ಹೋಳಿ ಹಾಡು), ಧಾರವಾಡ: ಪ್ರಸಾರಾಂಗ, ಕರ್ನಾಟಕ ವಿಶ್ವವಿದ್ಯಾಲಯ.

ಸುಂಕಾಪುರ ಎಂ. ಎಸ್. (ಸಂ.), ಜೀವನಜೋಕಾಲಿ (ದುಂದುಮೆ ಪದ), ಧಾರವಾಡ: ಪ್ರಸಾರಾಂಗ, ಕರ್ನಾಟಕ ವಿಶ್ವವಿದ್ಯಾಲಯ.

ಶಾಂತದೇವಿ ಮಾಳವಾಡ, ಜನಪದ ಸಾಹಿತ್ಯದಲ್ಲಿ ಶರಣರು.

ಕಾಳೇಗೌಡ ನಾಗವಾರ, ತ್ರಿಪದಿ, ರಗಳೆ ಜನಪದ ಸಾಹಿತ್ಯ.

ತಿಪ್ಪೇಸ್ವಾಮಿ ಡಿ. ಎಸ್., ಬಳ್ಳಾರಿ ಜಿಲ್ಲೆಯ ಜನಪದ ಗೀತೆ ಸಂಪ್ರದಾಯಗಳು.

ಬಸವಪಥ (ಸಂಪುಟ: 24, ಸಂಚಿಕೆ: 2), ಬೆಂಗಳೂರು: ಬಸವ ಸಮಿತಿ.

ನಿಜಲಿಂಗಪ್ಪ ಮಟ್ಟಹಾಳ, ವಿಜಾಪುರ ಜಿಲ್ಲೆಯ ಲಾವಣಿ ಮೇಳಗಳು.

ಸುಂಕಾಪುರ ಎಂ. ಎಸ್. (ಸಂ.), ಜೀವನಜೋಕಾಲಿ (ಡೊಳ್ಳಿನ ಹಾಡು), ಧಾರವಾಡ: ಪ್ರಸಾರಾಂಗ, ಕರ್ನಾಟಕ ವಿಶ್ವವಿದ್ಯಾಲಯ.

ಶಿವಾನಂದ ಸುಬ್ಬಣ್ಣವರ (ಸಂ.), ಬಸವಣ್ಣ ನಿನ್ನ ಹೆಸರು ದೆಸೆದೆಸೆಗೆ ಶಿವಮಂತ್ರ.

ಜವರೇಗೌಡ ದೇ., ಜನಪದ ಅಧ್ಯಯನ.

ವೀರಣ್ಣ ದಂಡೆ, ಜನಪದ ಸಾಹಿತ್ಯ ಸಿದ್ಧಾಂತಗಳು.

ಪರಮಶಿವಯ್ಯ ಜಿ. ಶಂ., (1979), ಕರ್ನಾಟಕದ ಜನಪದ ಸಮೀಕ್ಷೆ.

Most read articles by the same author(s)