ಬೇಲೂರು ರಘುನಂದನ್ ಅವರ ಏಕವ್ಯಕ್ತಿ ಅಭಿನಯನದ ರಂಗಪ್ರಯೋಗಗಳು: ಒಂದು ವಿಶ್ಲೇಷಣೆ
Main Article Content
Abstract
ಕನ್ನಡ ರಂಗಭೂಮಿಯ ಇತ್ತೀಚಿನ ಬೆಳವಣಿಗೆಗಳಲ್ಲಿ ಏಕವ್ಯಕ್ತಿ ನಾಟಕವು ವಿಶಿಷ್ಟ ಸ್ಥಾನ ಪಡೆದಿದೆ. ಇದು ಕೇವಲ ಕಲಾತ್ಮಕ ಅಭಿವ್ಯಕ್ತಿಯ ಸಾಧನವಲ್ಲದೆ, ಸಾಮಾಜಿಕ–ಸಾಂಸ್ಕೃತಿಕ ಚಿಂತನೆಗಳನ್ನು ಪ್ರೇಕ್ಷಕರಿಗೆ ತಲುಪಿಸುವ ಸಾಧನವಾಗಿದೆ. ಈ ಲೇಖನವು ಡಾ. ಬೇಲೂರು ರಘುನಂದನ್ ಅವರ ಏಕವ್ಯಕ್ತಿ ನಾಟಕಗಳನ್ನು ಕೇಂದ್ರೀಕರಿಸಿ ಅವುಗಳ ವಸ್ತು, ವಿನ್ಯಾಸ ಮತ್ತು ಅಭಿವ್ಯಕ್ತಿಯ ವೈಶಿಷ್ಟ್ಯಗಳನ್ನು ಪರಿಶೀಲಿಸುತ್ತದೆ. ಜೊತೆಗೆ, ಆಯ್ದ ನಾಟಕಗಳ ವಿಶ್ಲೇಷಣೆ ಮತ್ತು ಅವುಗಳ ಸಾಮಾಜಿಕ–ಸಾಂಸ್ಕೃತಿಕ ಮಹತ್ವವನ್ನು ಸಂಶೋಧನಾ ದೃಷ್ಟಿಯಿಂದ ಅಧ್ಯಯನ ಮಾಡುತ್ತದೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಬೇಲೂರು ರಘುನಂದನ್, (2018), ಪಂಚವರ್ಣೆ, ಕಾಜಾಣ ಪ್ರಕಾಶನ, ಬೆಂಗಳೂರು.
ಬೇಲೂರು ರಘುನಂದನ್, (2019), ಶರ್ಮಿಷ್ಠೆ, ಕಾಜಾಣ ಪ್ರಕಾಶನ, ಬೆಂಗಳೂರು.
ಬೇಲೂರು ರಘುನಂದನ್, (2020), ಅಕ್ಕಯ್, ಕಾಜಾಣ ಪ್ರಕಾಶನ, ಬೆಂಗಳೂರು.
ಬೇಲೂರು ರಘುನಂದನ್, (2021), ಮಾತ, ಕಾಜಾಣ ಪ್ರಕಾಶನ, ಬೆಂಗಳೂರು.
ಬೇಲೂರು ರಘುನಂದನ್, (2021), ಅಕ್ಕಯ್, ಬಹುರೂಪಿ ಪ್ರಕಾಶನ, ಬಹುರೂಪಿ.
ಬೇಲೂರು ರಘುನಂದನ್, (2022), ಚಿಟ್ಟೆ, ಶಾರದಾ ಪ್ರತಿಷ್ಠಾನ.
ಲಕ್ಷ್ಮಿ ಚಂದ್ರಶೇಖರ್, (2005), ಹೆಣ್ಣಲ್ಲವೇ, ಅಕ್ಷರ ಪ್ರಕಾಶನ, ಬೆಂಗಳೂರು.
ಸುಧಾ ಅಡುಕ್ಕಳ, (2010), ಬಕುಲದ ಬಾಗಿಲಿನಿಂದ, ನವಕರ್ನಾಟಕ ಪ್ರಕಾಶನ, ಮಂಗಳೂರು.
ಸೂರ್ಯನಾಥ ಕಾಮತ್, (1995), ಕನ್ನಡ ನಾಟಕದ ಇತಿಹಾಸ, ಪ್ರಗತಿ ಪ್ರಕಾಶನ, ಮೈಸೂರು.
ನರಸಿಂಹನ್ ಎಚ್.ಎಸ್., (2008), ಆಧುನಿಕ ಕನ್ನಡ ರಂಗಭೂಮಿ, ಸಪ್ನ ಬುಕ್ ಹೌಸ್, ಬೆಂಗಳೂರು.