17 ಮತ್ತು 18 ನೇ ಶತಮಾನದ ಕನ್ನಡ ಇತಿಹಾಸದಲ್ಲಿ ವಸಾಹತುಶಾಹಿಯ ಅರಿಮೆಯ ಹಿಂಸೆ (ಜ್ಞಾನಾತ್ಮಕ ಹಿಂಸೆ)

Main Article Content

ಸುಧಾಕರ್ ಆರ್.ಎನ್.

Abstract

ಈ ಲೇಖನವು 17ನೇ ಮತ್ತು 18ನೇ ಶತಮಾನಗಳಲ್ಲಿ ಕನ್ನಡಿಗರ ಚರಿತ್ರೆಯ ಮೇಲೆ ವಸಾಹತುಶಾಹಿಯು ಹೇರಿದ ಎಪಿಸ್ಟೆಮಿಕ್ (ಜ್ಞಾನಾಧಾರಿತ) ಹಿಂಸೆ ಅಥವಾ ಅರಿಮೆಯ ಹಿಂಸೆಯನ್ನು ವಿವರಿಸುತ್ತದೆ. ವಸಾಹತುಶಾಹಿ ಜ್ಞಾನ ವ್ಯವಸ್ಥೆಗಳು ಕನ್ನಡದ ದೇಸೀ ಜ್ಞಾನ ಪರಂಪರೆಗಳನ್ನು ಮತ್ತು ಇತಿಹಾಸಿಕ ಕಥನಗಳನ್ನು ಹೇಗೆ ಬದಲು ಮಾಡಿವೆ ಎಂಬುದನ್ನು ಇದು ಪರಿಶೀಲಿಸುತ್ತದೆ. ಈ ಮೂಲಕ ವಸಾಹತುಶಾಹಿ ಸಾಮ್ರಾಜ್ಯಾಧಿಕಾರದ ವಿಶಾಲ ಯೋಜನೆಗೆ ಹೇಗೆ ಸಹಕಾರಿಯಾಗಿದೆಯೆಂಬುದನ್ನು ಅನಾವರಣಗೊಳಿಸುತ್ತದೆ. ಇತಿಹಾಸ ದಾಖಲೆಗಳು, ಮಿಷನರಿ ಬರಹಗಳು, ಆಡಳಿತ ದಾಖಲೆಗಳು ಮತ್ತು ಸ್ಥಳೀಯ ಜ್ಞಾನ ವ್ಯವಸ್ಥೆಗಳ ಮರು ರಚನೆ ತೀವ್ರ ವಿಶ್ಲೇಷಣೆಯ ಮೂಲಕ, ಈ ಲೇಖನವು ಕನ್ನಡದ ಸಾಂಸ್ಕೃತಿಕ, ಭಾಷಾ ಮತ್ತು ಬೌದ್ಧಿಕ ಪರಂಪರೆಗಳ ಮೇಲೆ ಹೇರಲಾದ ಅರಿಮೆಯ ಹಿಂಸೆಯ ಬಹುಮಟ್ಟದ ಸ್ವರೂಪಗಳನ್ನು ವಿವರಿಸುತ್ತದೆ. 

Article Details

Section

Research Articles

Author Biography

ಸುಧಾಕರ್ ಆರ್.ಎನ್.

ಸಂಶೋಧನಾ ವಿದ್ಯಾರ್ಥಿ, ಕನ್ನಡ ಅಧ್ಯಯನ ಕೇಂದ್ರ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು.

References

Spivak, Gayatri Chakravorty, (1988), Can the Subaltern Speak?, Columbia university press.

Dirks, Nicholas B, (2001), Castes of Mind: Colonialism and the Making of Modern India, Princeton university press.

Mantena, Karuna, (2010), Alibis of Empire: Henry Maine and the Ends of Liberal Imperialism, Princeton university press.

Sugirtharajah, R.S, (2005), The Bible and Empire: Postcolonial Explorations. Cambridge university press.

ದೇವರ ಕೊಂಡಾರೆಡ್ಡಿ, (2015), ಅದುನಿಕ ಕನ್ನಡ ಸಾಹಿತ್ಯ ಚರಿತ್ರೆ (ಶಾಸ್ತ್ರಸಹಿತ) ಸಂಪುಟ-12, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು.

ನಾಗರಾಜ ಎಂ.ಜಿ., (2000), ಇತಿಹಾಸ ದರ್ಶನ: ಸಂಪುಟ-15, ಕರ್ನಾಟಕ ಇತಿಹಾಸ ಅಕಾದೆಮಿ, ಬೆಂಗಳೂರು.

ಶಾಮರಾಯ ತಾ.ಸು., (2010), ಕನ್ನಡ ಸಾಹಿತ್ಯ ಚರಿತ್ರೆ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು.

ಜ್ಯೋತ್ಸ್ನಾ ಕಾಮತ್, (1988), ಕನ್ನಡ ಶಿಕ್ಷಣ ಪರಂಪರೆ, ಕನ್ನಡ ಅಧ್ಯಯನ ಕೇಂದ್ರ, ಮುಂಬೈ ವಿಶ್ವವಿದ್ಯಾಲಯ, ಮುಂಬೈ.