ಕನ್ನಡ ಪತ್ರಿಕೋದ್ಯಮ ಮತ್ತು ಲಂಕೇಶ್
Main Article Content
Abstract
ಪಿ. ಲಂಕೇಶ್ ಅವರು ಕನ್ನಡ ಪತ್ರಿಕೋದ್ಯಮದಲ್ಲಿ ಹೊಸ ಸಂಚಲನ ಮೂಡಿಸಿದ ಪ್ರಮುಖ ಸಾಂಸ್ಕೃತಿಕ ಚಿಂತಕರು. 'ಲಂಕೇಶ್ ಪತ್ರಿಕೆ'ಯ ಮೂಲಕ ಯಾವುದೇ ಮುಲಾಜಿಲ್ಲದೆ ಅಧಿಕಾರಸ್ಥರನ್ನು ವಿಮರ್ಶಿಸುತ್ತಾ, ದಲಿತರು, ಮುಸ್ಲಿಮರು ಮತ್ತು ಹಿಂದುಳಿದ ವರ್ಗಗಳ ದನಿಗಳಿಗೆ ವೇದಿಕೆ ಕಲ್ಪಿಸಿದರು. ಜಾಹೀರಾತುಗಳಿಲ್ಲದೆ ಓದುಗರ ವಿಶ್ವಾಸದ ಮೇಲೆಯೇ ಪತ್ರಿಕೆ ನಡೆಸಿ, ಸಮಾಜವಾದಿ ನಿಲುವು ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿದರು. ಅಧ್ಯಾಪಕ ವೃತ್ತಿ ತ್ಯಜಿಸಿ, ಸ್ವತಂತ್ರ ಪತ್ರಿಕೋದ್ಯಮದ ಮೂಲಕ ಯುವ ಜನತೆಯಲ್ಲಿ ಪ್ರಶ್ನಿಸುವ ಮನೋಭಾವ, ನೈತಿಕತೆ ಮತ್ತು ಜಾಗತಿಕ ದೃಷ್ಟಿಕೋನವನ್ನು ಬೆಳೆಸಿದ ಲಂಕೇಶರ ಅಪೂರ್ವ ಸಾಧನೆಯನ್ನು ಇಲ್ಲಿ ಕಟ್ಟಿಕೊಡಲಾಗಿದೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
References
ಚಂದ್ರೇಗೌಡ ಬಿ. (2021). ಲಂಕೇಶ್ ಜೊತೆಗೆ. ಸಂಧ್ಯಾ ಪ್ರಕಾಶನ. ಶಿವಮೊಗ್ಗ.
ನಟರಾಜ್ ಹುಳಿಯಾರ್. (2014). ಇಂತಿ ನಮಸ್ಕಾರಗಳು. ಪಲ್ಲವ ಪ್ರಕಾಶನ, ಬಳ್ಳಾರಿ.
ಸುಗತ ಶ್ರೀನಿವಾಸರಾಜು. (2016), ಕಿತ್ತಳೆ ನೇರಳೆ ಪೇರಳೆ, ನವಕರ್ನಾಟಕ ಪ್ರಕಾಶನ. ಬೆಂಗಳೂರು.