ಮಹಿಳಾ ಸಬಲೀಕರಣ ಮತ್ತು ವೈಷ್ಣವ ಧರ್ಮ
Main Article Content
Abstract
ನನ್ನ ಸಂಶೋಧನಾ ಲೇಖನದಲ್ಲಿ ನಾನು "ಮಹಿಳಾ ಸಬಲೀಕರಣ ಮತ್ತು ವೈಷ್ಣವ ಧರ್ಮ” ಎಂಬ ವಿಷಯವನ್ನು ಕುರಿತು ಸಂಶೋಧನಾ ಪ್ರಬಂಧವನ್ನು ಮಂಡಿಸಲು ಪ್ರಯತ್ನಿಸಿರುತ್ತೇನೆ. ಈ ದಿಕ್ಕಿನಲ್ಲಿ ವೈಷ್ಣವ ಧರ್ಮ ಮಹಿಳಾ ಸಬಲೀಕರಣಕ್ಕೆ ಯಾವ ರೀತಿಯ ಕೊಡುಗೆ ನೀಡಿದೆ? ಮಹಿಳೆಯರ ಸ್ಥಾನಮಾನದ ಸುಧಾರಣೆಗೆ ವೈಷ್ಣವ ಧರ್ಮದ ಕೊಡುಗೆ ಏನು? ಭಾರತದ ದೇಶದಲ್ಲಿ ಮಹಿಳೆಗೆ ಮಹತ್ವದ ಸ್ಥಾನವಿದೆ ಅಲ್ಲದೆ ಸಾಂಸ್ಕೃತಿಕವಾಗಿ ಮಹಿಳೆಯ ಸ್ಥಾನಮಾನ ಮಹತ್ವಪೂರ್ಣವಾಗಿದೆ. “ಯತ್ರ ನಾರ್ಯಂತು ಪೂಜ್ಯಂತೆ ರಮಂತೆ ತತ್ರ ದೇವತಾ” [ಎಲ್ಲಿ ನಾರಿಯನ್ನು ಪೂಜಿಸಲಾಗುವುದೋ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ] ಎಂದು ನಮ್ಮ ಪುರಾಣಗಳಲ್ಲಿ ಘೋಷಿಸಿವೆ. ಮಹಿಳೆ ಪುರುಷನಿಗೆ ಆಧಾರ ಸ್ಥಂಭದಂತಿದ್ದಳು. ಪುರುಷನ ಸರ್ವತೋಮುಖ ಅಭಿವೃದ್ಧಿಯಲ್ಲಿ ಜವಾಬ್ದಾರಿಯುತ ಕಾರ್ಯ ನಿರ್ವಹಿಸುತ್ತಾಳೆ. ಹಾಗಾಗಿ ಮಹಿಳೆಯರಿಗೆ ವೈಷ್ಣವ ಧರ್ಮ ಯಾವ ರೀತಿಯ ಸವಲತ್ತುಗಳನ್ನು ನೀಡಿದೆ ಎಂಬ ವಿಷಯವನ್ನು ಕುರಿತು ಇಲ್ಲಿ ವಿಶ್ಲೇಷಿಸಿರುತ್ತೇನೆ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
References
ಶಂಬಾಜೋಷಿ. (1999). ಶಂಭಾ ಕೃತಿ ಸಂಪುಟ-4. ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು. ಪ್ರಸ್ತಾವನೆ, ಪು.ಸಂ. 15.
ವಿದ್ವಾನ್ ಶ್ರೀನಿವಾಸ ದೇಶಿಕಾಚಾರ್ಯರು. (1981) ಆಳ್ವಾರರು. ಶ್ರೀವೇದಾಂತದೇಶಿಕ ಸಾಂಸ್ಕೃತಿಕ ಕೇಂದ್ರ, ಬೆಂಗಳೂರು. ಪು.ಸಂ. 1.
ಹರಿದಾಸ ಭಟ್ಟಾಚಾರ್ಯ (ಸಂ), (1972), ಯುಗಯಾತ್ರಿ ಭಾರತೀಯ ಸಂಸ್ಕೃತಿ: ಸಂಪುಟ-4. ರಾಮಕೃಷ್ಣ ಮಿಷನ್. ಕಲ್ಕತ್ತ. ಪು.ಸಂ. 129.
ತಾಳಪತ್ರ ಗ್ರಂಥಗಳ ಕೈಪಿಡಿ ಹಾಗೂ ದಾಖಲೆಗಳ ಮಾಹಿತಿ, ಕರ್ನಾಟಕ ರಾಜ್ಯ ಪತ್ರಗಾರ ಇಲಾಖೆ, ಬೆಂಗಳೂರು. 2002-03. ಪತ್ರಸಂಖ್ಯೆ 92. ಸಂಖ್ಯೆ 88-45. ಪು.ಸಂ. 76.
ವಿನೋದಾಬಾಯಿ ಎನ್. & ಮೀನಾಕ್ಷಿಸುಂದರಂ ಪಿಳ್ಳೆ ಟಿ. ವಿ. ಯವರ ಉಪನ್ಯಾಸ. ಡಾ.ವಿನೋದಾಬಾಯಿ ಎನ್. ಅವರ ಸಂಶೋಧನಾ ಮಹಾಪ್ರಬಂಧದಿಂದ ಉದ್ಧತ. ಪು.ಸಂ. 237.
ವಿವಿಧ ಲೇಖಕರು. (2006). ಕರ್ನಾಟಕ ಪರಂಪರೆ: ಸಂಪುಟ-1. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು. ಪು.ಸಂ. 497.
ಚಿದಾನಂದ ಮೂರ್ತಿ ಎಂ. (2020). ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ. ಸಪ್ನ ಬುಕ್ ಹೌಸ್, ಬೆಂಗಳೂರು. ಪು.ಸಂ. 181.
ಅನಂತರಂಗಾಚಾರ್ ಎನ್. ಎಸ್. ಶ್ರೀರಾಮಾನುಜದರ್ಶನ ಅಥವಾ ಶ್ರೀನಿವಾಸ ವಿರಚಿತ ಯತೀಂದ್ರಮತ ದೀಪಿಕಾ. ಪು.ಸಂ. 185.
ಹೊನ್ನುಸಿದ್ದಾರ್ಥ ಸಿ. ಬಿ. (ಪ್ರಧಾನ ಸಂಪಾದಕರು). ವಡ್ಡೆ ಹೇಮಲತಾ (ಸಂಪಾದಕರು). ಸಮಗ್ರ ಕನ್ನಡ ಸಾಹಿತ್ಯ ಚರಿತ್ರೆ ಸಂಪುಟ-4, ಭಾಗ 1. ಕನ್ನಡ ಅಧ್ಯಯನ ಕೇಂದ್ರ, ಬೆಂಗಳೂರು ವಿಶ್ವವಿದ್ಯಾನಿಲಯ. ಪು.ಸಂ. 33.
Altekar A. S. (1975). Education in Ancient India. Manohar Prakshan. New Delhhi. p. 244.
Gururajachar S. (1974). Some Aspects of economic and Social Life In Karanataka. Prasaranga, University of Mysore. p. 249.
ಮಂಜುನಾಥ್ ಸಿ. ಯು. (2012), ಶಾಸನಗಳು ಮತ್ತು ಕರ್ನಾಟಕ ಸಂಸ್ಕೃತಿ. ಚಿತ್ಕಲಾ ಪ್ರಕಾಶನ. ಕುಪ್ಪಂ, ಪು.ಸಂ. 196.
ನಾಯಕ ಹಾ. ಮಾ. (ಪ್ರ.ಸಂ). ವೆಂಕಟಾಚಲ ಶಾಸ್ತ್ರಿ ಟಿ. ವಿ. (ಸಂ), (1977) ಕನ್ನಡ ಸಾಹಿತ್ಯ ಚರಿತ್ರೆ: ಸಂಪುಟ-4. ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾನಿಲಯ. ಪು.ಸಂ. 483-759.
ಪಾಂಡುರಂಗವಾಮನಕಾಣೆ (ಮೂಲ), ಚಿದಂಬರ ಕುಲಕರ್ಣಿ & ಶಾರದಾ ಪ್ರಸಾದ್ ಎನ್. ಎಸ್. (ಅನು) (2012). ಧರ್ಮಶಾಸ್ತ್ರದ ಇತಿಹಾಸ-1, ಸಂಪುಟ-2, ಭಾಗ-1. ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾನಿಲಯ. ಮೈಸೂರು. ಪು.ಸಂ. 444.
ನಾವಡ ಎ. ವಿ. & ಗಾಯತ್ರಿ ನಾವಡ (ಸಂ). (2008). ಸಾವಿರಾರು ಕೀರ್ತನೆಗಳು, ಅಂಕಿತ ಪುಸ್ತಕ, ಬೆಂಗಳೂರು. ಪು.ಸಂ. 29-37.
ಚಕ್ಲದಾರ್ ಹೆಚ್. ಸಿ. ಅನಂತರಾಮಯ್ಯ ಆರ್. ಎಲ್. (ಅನು), (1971). ಯುಗಯಾತ್ರೀ ಭಾರತೀಯ ಸಂಸ್ಕೃತಿ: ಸಂಪುಟ-2. ಪ್ರಾಚೀನ ಭಾರತದ ಸಾಮಾಜಿಕ ಜೀವನದ ಕೆಲವು ಮುಖಗಳು. ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾನಿಲಯ. ಮೈಸೂರು. ಪು.ಸಂ. 453.