ಭೂರಹಿತ ದುಡಿಮೆಗಾರರು ಮತ್ತು ವಲಸೆಯ ಸ್ವರೂಪ

Main Article Content

ಅಲಿಸಾಬ

Abstract

ಮಾನವನ ವಿಕಾಸದ ಹಾದಿಯಲ್ಲಿ ಅನ್ನ, ನೀರು ಹಾಗೂ ಉತ್ತಮ ಬದುಕಿಗಾಗಿ ನಡೆಯುವ ಹುಡುಕಾಟ ನಿರಂತರವಾದದ್ದು; ಇದೇ ಹಿನ್ನೆಲೆಯಲ್ಲಿ ಭೂರಹಿತ ದುಡಿಮೆಗಾರರು ಮತ್ತು ವಲಸೆಯ ಸ್ವರೂಪವನ್ನು ಆಳವಾಗಿ ಚರ್ಚಿಸಲಾಗಿದೆ. ನಾಗರಿಕತೆಗಳು ನದಿ ದಡದಲ್ಲಿ ಬೆಳೆದರೂ, ಆಧುನಿಕ ಕಾಲದಲ್ಲಿ ಭೂರಹಿತರು ಹೊಟ್ಟೆಪಾಡಿಗಾಗಿ ಅಸಂಘಟಿತ ವಲಯಗಳಲ್ಲಿ ದಿನಗೂಲಿಗಳಾಗಿ ಹೇಗೆ ಶೋಷಣೆಗೆ ಒಳಗಾಗುತ್ತಿದ್ದಾರೆ ಎಂಬುದನ್ನು ವಿವರಿಸಲಾಗಿದೆ. ಋತುಮಾನದ ಕೃಷಿ ಮುಗಿದ ನಂತರ ಜೀವನ ನಿರ್ವಹಣೆಗಾಗಿ ನಡೆಯುವ ವಲಸೆ, ಅವರು ಎದುರಿಸುವ ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕ ತಾರತಮ್ಯಗಳು ಮತ್ತು ಉದ್ಯೋಗ ಖಾತ್ರಿಯಂತಹ ಸರ್ಕಾರದ ಯೋಜನೆಗಳ ವೈಫಲ್ಯದ ನೈಜ ಚಿತ್ರಣವನ್ನು ಬಿಚ್ಚಿಡಲಾಗಿದೆ.

Article Details

Section

Essay

Author Biography

ಅಲಿಸಾಬ

ಸಂಶೋಧನಾ ವಿದ್ಯಾರ್ಥಿ, ಗ್ರಾಮೀಣಾಭಿವೃದ್ಧಿ ಅಧ್ಯಯನ ವಿಭಾಗ, ಕನ್ನಡ ವಿಶ್ವವಿದ್ಯಾಲಯ, ವಿಸ್ತರಣಾ ಕೇಂದ್ರ, ದೇವದುರ್ಗ.

References

ಜನ್ ಬ್ರೆಮೆನ್. (1994). ವೇಜ್ ಹಂಟರ್ಸ್ ಅಂಡ್ ಗ್ಯಾದರರ್ಸ್ ಆಕ್ಸ್‌ಫರ್ಡ್ ಯೂನಿವರ್ಸಿಟಿ. ನವದೆಹಲಿ.

ಜನ್ ಬ್ರೆಮೆನ್. (1996). ಲೂಸ್ ಲೇಬರ್: ವರ್ಕಿಂಗ್ ಇನ್ ಇಂಡಿಯಾ ಇನ್‌ಫಾರ್ಮುಲ್ ಎಕೋನೊಮಿ. ಕೆಂಬ್ರಿಜ್ ಯೂನಿವರ್ಸಿಟಿ, ಲಂಡನ್.

ಅರ್ಜುನ್ ಸೇನ್ ಗುಪ್ತಾ. (2007). ರಿಪೋರ್ಟ ಆನ್ ದಿ ಕಂಡಿಷ್ಯನ್ಸ್ ಆಫ್ ವರ್ಕ್ ಅಂಡ್ ಪ್ರಮೊಷ್ಯನ್ ಆಫ್ ಲಬ್ಲಿವುಡ್ಸ್ ಇನ್ ದಿ ಅನ್‌ಅರ್ಗ್‌ನೈಸಡ್ ಸೆಕ್ಟರ್. ನ್ಯೂಡೆಲ್ಲಿ.

ಚಂದ್ರಶೇಖರ್ ಟಿ. ಆರ್. (2010), ಧರೆ ಹತ್ತಿ ಉರಿದರೆ (ಲೇ). ಪ್ರಚಲಿತ ಕರ್ನಾಟಕ ಕುರಿತ ಬರಹಗಳು, ಪಲ್ಲವ ಪ್ರಕಾಶನ. ಚನ್ನಪಟ್ಟಣ.

ಚಂದ್ರಶೇಖರ ಟಿ. ಆರ್. (2012). ಕರ್ನಾಟಕ ಜನಗಣತಿ 2011. ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.

ಚಂದ್ರಪೂಜಾರಿ ಎಂ. (2018). ಅಭಿವೃದ್ಧಿ ಪರಿಭಾಷೆ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ. ಹಂಪಿ.

ಜನಾರ್ದನ. (2012). ಭಿಕ್ಷುಕರ ಬದುಕು: ಒಂದು ಪ್ರಾಯೋಗಿಕ ಅಧ್ಯಯನ. ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.

ಪ್ರಶಾಂತ್ ಎಚ್. ಡಿ. (2020). ಕೋವಿಡ್-19: ಬಿಕ್ಕಟ್ಟಿನ ಒಳಹೊರಗೂ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.