ವರ್ತಮಾನದಲ್ಲಿ ಕನ್ನಡದ ಅಸ್ಮಿತೆ-ತಾತ್ವಿಕತೆಯ ಒಳನೋಟ.

Authors

  • PRAKASHA B.

Keywords:

ಕನ್ನಡ ಪ್ರಜ್ಞೆ, ಕನ್ನಡ ತಂತ್ರಾಂಶ, ಕನ್ನಡದ ಅಸ್ಮಿತೆ, ರಾಷ್ಟ್ರೀಯ ಶಿಕ್ಷಣ ನೀತಿ

Abstract

ಸಮಕಾಲಿನ ಅಗತ್ಯಗಳಿಗೆ ಕನ್ನಡವನ್ನು ಸಜ್ಜುಗೊಳಿಸಬೇಕು. ಕನ್ನಡ ಅಭಿಮಾನ ರೋಚಕತೆಯ ಬದಲು ರಚನಾತ್ಮಕವಾಗಬೇಕು ರಚನಾತ್ಮಕತೆಯನ್ನು ಸ್ಥಾಪಿಸುವ ಕನ್ನಡ ಸೈದ್ಧಾಂತಿಕತೆ ನಮ್ಮದಾಗಬೇಕು. ಹೊಸ ಸಮಸ್ಯೆ ಸವಾಲುಗಳ ಸಂದರ್ಭದಲ್ಲಿ ರೂಪಿಸುವ ಅಸ್ಮಿತೆಯ ಯೋಜನೆಗಳ ಅಗತ್ಯವನ್ನು ನಾವು ಮನಗಾಣಬೇಕಾಗಿದೆ ಈ ದಿಕ್ಕಿನಲ್ಲಿ ಇಂದಿನ ಪೀಳಿಗೆಗೆ ಕನ್ನಡದ ಪರಂಪರೆಯನ್ನು ಪರಿಚಯಿಸಿ ಅಸ್ಮಿತೆಗಾಗಿ ಶ್ರಮಿಸಬೇಕಾದ ತುರ್ತಿದೆ.

Downloads

Published

05.10.2023

How to Cite

PRAKASHA B. (2023). ವರ್ತಮಾನದಲ್ಲಿ ಕನ್ನಡದ ಅಸ್ಮಿತೆ-ತಾತ್ವಿಕತೆಯ ಒಳನೋಟ. ಅಕ್ಷರಸೂರ್ಯ (AKSHARASURYA), 2(11), 109–113. Retrieved from https://aksharasurya.com/index.php/latest/article/view/258

Issue

Section

ಪ್ರಬಂಧ. | ESSAY.