ನವೋದಯ ಸಾಹಿತಿಗಳ ಪತ್ರಗಳಲ್ಲಿನ ವೈಚಾರಿಕತೆ ಮತ್ತು ಸಾಹಿತ್ಯಿಕ ಮೌಲ್ಯ

Main Article Content

ರೇಖಾ

Abstract

ನವೋದಯ ಸಾಹಿತ್ಯವು ಕನ್ನಡದ ಚೇತನವನ್ನು ಜಾಗೃತಗೊಳಿಸಿದ ಕಾಲ. ಈ ಕಾಲದ ಸಾಹಿತಿಗಳು ಕೇವಲ ಕೃತಿಗಳ ಮೂಲಕವಷ್ಟೇ ಅಲ್ಲದೆ, ಪರಸ್ಪರ ಬರೆದುಕೊಂಡ ಪತ್ರಗಳ ಮೂಲಕವೂ ಒಂದು ದೊಡ್ಡ ಸಾಹಿತ್ಯಿಕ ಆಂದೋಲನವನ್ನೇ ನಡೆಸಿದರು. ಅಂದಿನ ಪತ್ರಗಳು ಕೇವಲ ಕ್ಷೇಮ ಸಮಾಚಾರಕ್ಕೆ ಸೀಮಿತವಾಗದೆ, ಸಿದ್ಧಾಂತಗಳ ಚರ್ಚೆ, ಕೃತಿ ವಿಮರ್ಶೆ ಮತ್ತು ಸಾಂಸ್ಕೃತಿಕ ಬಿಕ್ಕಟ್ಟುಗಳಿಗೆ ಪರಿಹಾರ ಹುಡುಕುವ ವೇದಿಕೆಗಳಾಗಿದ್ದವು. 

Article Details

Section

Research Articles

Author Biography

ರೇಖಾ

ಸಂಶೋಧನಾ ವಿದ್ಯಾರ್ಥಿ, ಶ್ರೀನಿವಾಸ ವಿಶ್ವವಿದ್ಯಾಲಯ, ಮುಕ್ಕ, ಮಂಗಳೂರು.

How to Cite

ರೇಖಾ. (2026). ನವೋದಯ ಸಾಹಿತಿಗಳ ಪತ್ರಗಳಲ್ಲಿನ ವೈಚಾರಿಕತೆ ಮತ್ತು ಸಾಹಿತ್ಯಿಕ ಮೌಲ್ಯ . ಅಕ್ಷರಸೂರ್ಯ (AKSHARASURYA), 16(01), 46 to 50. https://aksharasurya.com/index.php/latest/article/view/2131

References

ಕುವೆಂಪು, (1991), ಕುವೆಂಪು ಪತ್ರಗಳು, ಮೈಸೂರು: ಉದಯರವಿ ಪ್ರಕಾಶನ.

ಮಾಸ್ತಿ ವೆಂಕಟೇಶ ಅಯ್ಯಂಗಾರ್, (1970), ಮಾಸ್ತಿ ಪತ್ರ ವ್ಯವಹಾರ, ಬೆಂಗಳೂರು: ಜೀವನ ಕಾರ್ಯಾಲಯ.

ಬೇಂದ್ರೆ ಸಾಹಿತ್ಯ ಸಮೀಕ್ಷೆ, (1983), ಧಾರವಾಡ: ಮನೋಹರ ಗ್ರಂಥಮಾಲಾ.