ತುಳುವರ ಜನಪದ ಆಚರಣೆಯಲ್ಲಿ ಎಡೆ (ಮಿಸೆಲ್) ಪದ್ಧತಿ

Main Article Content

ರತ್ನಮಾಲಾ

Abstract

ಪ್ರಸ್ತುತ ಲೇಖನವು ತುಳುನಾಡಿನ ಸಾಂಸ್ಕೃತಿಕ ಅನನ್ಯತೆಯ ಅವಿಭಾಜ್ಯ ಅಂಗವಾದ ‘ಎಡೆ’ (ಮಿಸೆಲ್) ಇಡುವ ಪದ್ಧತಿಯನ್ನು ಸವಿಸ್ತಾರವಾಗಿ ವಿಶ್ಲೇಷಿಸುತ್ತದೆ. ತುಳುವರ ನಂಬಿಕೆಯಂತೆ ಮೃತಪಟ್ಟ ವ್ಯಕ್ತಿಗಳು ಸ್ವರ್ಗಕ್ಕೆ ಹೋಗದೆ, ಹಿರಿಯರ ಗುಂಪನ್ನು ಸೇರಿ ಕುಟುಂಬವನ್ನು ರಕ್ಷಿಸುತ್ತಾರೆ. ಮೃತರ 16ನೇ ದಿನದ ‘ಬೊಜ್ಜ’ದ ಸಂದರ್ಭದಲ್ಲಿ ನಡೆಸುವ ಧಾರ್ಮಿಕ ವಿಧಿಗಳು, ‘ಕುಲೆಕುಂಟು’ ಇಡುವ ಸಂಪ್ರದಾಯ ಮತ್ತು ಹಬ್ಬ ಹರಿದಿನಗಳಲ್ಲಿ ನೀಡುವ ಅಗೇಲ್ ಸೇವೆಯ ಬಗ್ಗೆ ಇಲ್ಲಿ ವಿವರಿಸಲಾಗಿದೆ. ವಿಶೇಷವಾಗಿ ಸಸ್ಯಾಹಾರಿ ‘ಜೈನ ಅಗೆಲ್’ ಮತ್ತು ಕ್ರೈಸ್ತ ಧರ್ಮದೊಂದಿಗಿನ ಸಮನ್ವಯದ ಆಚರಣೆಗಳು ತುಳುನಾಡಿನ ಸಾಮರಸ್ಯದ ಸಂಕೇತಗಳಾಗಿವೆ. ಒಟ್ಟಾರೆಯಾಗಿ, ಈ ಪದ್ಧತಿಯು ತುಳುವರ ಕೂಡುಕುಟುಂಬದ ಒಗ್ಗಟ್ಟು ಮತ್ತು ಪೂರ್ವಜರ ಮೇಲಿರುವ ಅಪಾರ ಗೌರವವನ್ನು ಪ್ರತಿಬಿಂಬಿಸುತ್ತದೆ.

Article Details

Section

Research Articles

Author Biography

ರತ್ನಮಾಲಾ

ಸಹಾಯಕ ಪ್ರಾಧ್ಯಾಪಕರು, ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ, ತೆಂಕನಿಡಿಯೂರು, ಉಡುಪಿ.

How to Cite

ರತ್ನಮಾಲಾ. (2026). ತುಳುವರ ಜನಪದ ಆಚರಣೆಯಲ್ಲಿ ಎಡೆ (ಮಿಸೆಲ್) ಪದ್ಧತಿ. ಅಕ್ಷರಸೂರ್ಯ (AKSHARASURYA), 11(05), 67 to 73. https://aksharasurya.com/index.php/latest/article/view/1936

References