ಬೆಳಗಾವಿ ಪ್ರದೇಶದ ಕಾನೂನುಭಂಗ ಚಳುವಳಿ, ಸ್ವದೇಶಿ, ಕರ ನಿರಾಕರಣ ಚಳುವಳಿ ಹಾಗೂ ಪರಿಣಾಮಗಳು

Main Article Content

ಶ್ರೀಮತಿ ಪ್ರಿಯಾಂಕಾ ಜೆ. ಕಲ್ಲೋಳಿಕರ

Abstract

ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಬೆಳಗಾವಿ ಪ್ರದೇಶದ ಪ್ರಮುಖ ಪಾತ್ರವನ್ನು ಈ ಪ್ರಬಂಧವು ವಿಶ್ಲೇಷಿಸುತ್ತದೆ. 1924ರ ಬೆಳಗಾವಿ ಕಾಂಗ್ರೆಸ್ ಅಧಿವೇಶನಕ್ಕೆ ಗಾಂಧೀಜಿ ಅಧ್ಯಕ್ಷತೆ ವಹಿಸಿದ್ದು, ಅಲ್ಲಿ ಕರೆ ನೀಡಿದ ಕಾನೂನುಭಂಗ, ಸ್ವದೇಶಿ ಮತ್ತು ರಚನಾತ್ಮಕ ಕಾರ್ಯಕ್ರಮಗಳು ಈ ಭಾಗದಲ್ಲಿ ಚಳುವಳಿಯನ್ನು ತೀವ್ರಗೊಳಿಸಿದವು. ಬೆಳಗಾವಿ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಉಪ್ಪಿನ ಸತ್ಯಾಗ್ರಹ, ಕರ ನಿರಾಕರಣೆ, ಅರಣ್ಯ ಸತ್ಯಾಗ್ರಹ ಮತ್ತು ವಿದೇಶಿ ವಸ್ತುಗಳ ಬಹಿಷ್ಕಾರ ತೀವ್ರ ಸ್ವರೂಪ ಪಡೆದವು. ಖಾದಿ ಪ್ರಚಾರ ಮತ್ತು ಕೈಗಾರಿಕೆಗಳ ಸ್ಥಾಪನೆಯಿಂದ ಆರ್ಥಿಕ ಸಬಲೀಕರಣವಾಯಿತು. ಈ ಚಳುವಳಿಗಳ ಪರಿಣಾಮವಾಗಿ ಬ್ರಿಟಿಷರಿಗೆ ಆರ್ಥಿಕ ನಷ್ಟವುಂಟಾಗಿ, ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಪ್ರಮುಖ ಬಲ ದೊರೆಯಿತು.

Article Details

Section

Research Articles

Author Biography

ಶ್ರೀಮತಿ ಪ್ರಿಯಾಂಕಾ ಜೆ. ಕಲ್ಲೋಳಿಕರ

ಸಂಶೋಧನಾ ವಿದ್ಯಾರ್ಥಿನಿ, ಕೆ.ಯು.ಡಿ.

 

How to Cite

ಶ್ರೀಮತಿ ಪ್ರಿಯಾಂಕಾ ಜೆ. ಕಲ್ಲೋಳಿಕರ. (2025). ಬೆಳಗಾವಿ ಪ್ರದೇಶದ ಕಾನೂನುಭಂಗ ಚಳುವಳಿ, ಸ್ವದೇಶಿ, ಕರ ನಿರಾಕರಣ ಚಳುವಳಿ ಹಾಗೂ ಪರಿಣಾಮಗಳು. ಅಕ್ಷರಸೂರ್ಯ (AKSHARASURYA), 9(06), 91 to 96. https://aksharasurya.com/index.php/latest/article/view/1705

References

Ambedkar Writings and Speeches Volumes

Modern Indian History, V.D. Mahajan

A Concise History of Karnataka, Dr. Suryanath Kamath.

Freedom Struggle, Bipan Chandra, Amales Tripathi

ಕನಾಟಕದ ಇತಿಹಾಸ, ಸೂರ್ಯನಾಥ ಕಾಮತ್

ಸ್ವಾತಂತ್ರ್ಯ ಗಂಗೆಯ ಸಾವಿರ ತೊರೆಗಳು, ಎನ್. ಪಿ. ಶಂಕರನಾರಾಯಣರಾವ್

ಸ್ತ್ರೀ ವಿಮೋಚನಾ ಹೋರಾಟಗಳು, ಮಂಗಲಾ ಕಾಳೆ, ಅನಾರ್ಯ ಪ್ರಕಾಶನ, ಧಾರವಾಡ, 1996