ರಾಷ್ಟ್ರದ ಪ್ರಗತಿಗೆ ವಚನ ಸಾಹಿತ್ಯದ ಮೌಲ್ಯಗಳು
Main Article Content
Abstract
೧೨ನೇ ಶತಮಾನದ ವಚನ ಸಾಹಿತ್ಯವು ಧಾರ್ಮಿಕ, ಆಧ್ಯಾತ್ಮಿಕ, ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ವಿವಿಧ ಅನುಭವಗಳನ್ನು ಪಡೆದುಕೊಂಡು, ಎಲ್ಲರಿಗಾಗಿ ಬದುಕಿ ಬಾಳಿದವರು ಶಿವಶರಣರು. ಇವರು ಕಾಯಕ, ದಾಸೋಹ ಹಾಗೂ ಧರ್ಮದ ತಿರುಳನ್ನು ಸಾರುವುದರ ಮೂಲಕ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬಿತ್ತರಿಸುವುದರ ಮುಖೇನ ಸಮ ಸಮಾಜವನ್ನು ನಿರ್ಮಿಸಲು ಪ್ರಯತ್ನಿಸಿ ಯಶಸ್ವಿಯಾದರು.
Article Details
Section
Research Articles

This work is licensed under a Creative Commons Attribution-NonCommercial-ShareAlike 4.0 International License.
How to Cite
ವೆಂಕಟೇಶ ಬಿ. ಕುಲಕರ್ಣಿ. (2025). ರಾಷ್ಟ್ರದ ಪ್ರಗತಿಗೆ ವಚನ ಸಾಹಿತ್ಯದ ಮೌಲ್ಯಗಳು. ಅಕ್ಷರಸೂರ್ಯ (AKSHARASURYA), 9(02), 162 to 167. https://aksharasurya.com/index.php/latest/article/view/1611
References
ಕಡ್ಡಿ ಬಸವರಾಜ., ಶರಣ ಸಂಸ್ಕೃತಿ
ಶ್ರೀ ಶಾಸ್ತ್ರಿ ಜಿ. ವಿ., ಜಗಜ್ಯೋತಿ ಬಸವಣ್ಣನವರು
ಮುಗಳಿ ರಂ. ಶ್ರೀ., ಕನ್ನಡ ಸಾಹಿತ್ಯ ಚರಿತ್ರೆ, ಬೆಂಗಳೂರು ವಿಶ್ವವಿದ್ಯಾಲಯ., ವಚನ ಸಾಹಿತ್ಯ