ಬಸವನ ಬಾಗೇವಾಡಿ ತಾಲ್ಲೂಕಿನ ದಲಿತ ಚಳುವಳಿ: ಒಂದು ಅವಲೋಕನ.
Main Article Content
Abstract
ಚಳುವಳಿಗಳು ನೊಂದವರ ಬದುಕನ್ನು ಕಟ್ಟಿಕೊಡುವ ಸಾಧನಗಳಾಗಿವೆ, ಶೋಷಣೆ, ದಬ್ಬಾಳಿಕೆ, ಭೂ ಒಡೆತನ ಹಾಗೂ ಮೂಲಭೂತ ಸೌಲಭ್ಯಗಳ ಈಡೇರಿಕೆಗಾಗಿ ಮತ್ತು ಸಂವಿಧಾನದ ಆಶಯದಂತೆ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯ ಅವಕಾಶಗಳ ಸಮಾನತೆಗಾಗಿ, ಮೂಢನಂಬಿಕೆ, ಕಂದಾಚಾರ, ಅನಿಷ್ಟ ಪದ್ಧತಿ ಆಚರಣೆಯ ವಿರುದ್ಧವಾಗಿ ದಮನಿತರು ತಮ್ಮ ಹಕ್ಕುಗಳನ್ನು ಪಡೆಯುವುದಕ್ಕಾಗಿ, ದಲಿತ ಸಂಘಟನೆಗಳು ನೊಂದವರ, ನಿರಾಶ್ರಿತರ, ನಿರ್ಗತಿಕರ ಏಳಿಗೆಗಾಗಿ ನಡೆದ ಹೋರಾಟಗಳನ್ನು ನಾವು ನೆನೆಯಲೇಬೇಕು.
Article Details
Issue
Section
Research Articles

This work is licensed under a Creative Commons Attribution-NonCommercial-ShareAlike 4.0 International License.
How to Cite
ಯಮನಪ್ಪ ಹುಸನಪ್ಪ ಅಂಗಡಗೇರಿ, & ಎಂ.ಎನ್. ಬೆನ್ನೂರ. (2025). ಬಸವನ ಬಾಗೇವಾಡಿ ತಾಲ್ಲೂಕಿನ ದಲಿತ ಚಳುವಳಿ: ಒಂದು ಅವಲೋಕನ . ಅಕ್ಷರಸೂರ್ಯ (AKSHARASURYA), 7(05), 134 to 140. https://aksharasurya.com/index.php/latest/article/view/1328
References
ಚಿನ್ನಸ್ವಾಮಿ ಸೋಸಲೆ ಎನ್., (2018), ದಲಿತರ ಬದುಕು ಮೆಲುಕು, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.
ಚಿನ್ನಸ್ವಾಮಿ ಸೊಸಲೆ ಎನ್., (2014), ದಲಿತರ ಮೇಲೆ ದೌರ್ಜನ್ಯ: ಒಂದು ನೋಟ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.