ಜನಪದ ಕಥೆಗಳಲ್ಲಿ ಪ್ರತಿನಿಧೀಕರಣಗೊಂಡ ಸಾಂಸ್ಕೃತಿಕ ಮೌಲ್ಯಗಳು

Main Article Content

ವಸುಂಧರಿ ಎನ್.

Abstract

ಜನಪದ ಸಾಹಿತ್ಯ ಸಂಸ್ಕೃತಿಯ ಒಂದು ಅಂಗವಾಗಿದ್ದು, ಇದು ಕೇವಲ ಸಾಹಿತ್ಯಿಕವಾಗಿ ಮಹತ್ವದ್ದಾಗದೆ ಅದನ್ನು ಮೀರಿದ ಸಾಂಸ್ಕೃತಿಕ ಮಹತ್ವಉಳ್ಳದ್ದು. ಇದು ವ್ಯವಸ್ಥೆಯ ಮೌಲ್ಯವನ್ನು ಹೇಳುತ್ತದೆ, ಅನಿಸಿಕೆಗಳನ್ನು ಅಭಿವ್ಯಕ್ತಿಸುತ್ತದೆ, ಅಲ್ಲಿನ ಬದುಕನ್ನು ಪ್ರತಿಬಿಂಬಿಸುತ್ತದೆ. ಈ ನೆಲೆಯಲ್ಲಿ ಜನಪದ ಕತೆ ಇತರ ಸಾಹಿತ್ಯ ಪ್ರಕಾರಗಳಿಗಿಂತ ಹೆಚ್ಚು ಉಪಯುಕ್ತವಾಗಿದೆ. ಸಂಸ್ಕೃತಿಯ ಅನೇಕ ವಿವರಗಳನ್ನು ಒಳಗೊಂಡಿರುವ ಕತೆಯ ಇಂತಹ ಅಧ್ಯಯನ ಮಾನವನ ಸಾಂಸ್ಕೃತಿಕ ಚರಿತ್ರೆಯನ್ನು ತಿಳಿಯುವಲ್ಲಿ ಅತ್ಯಂತ ಸಹಕಾರಿಯಾಗಬಲ್ಲದು.

Article Details

Section

Research Articles

Author Biography

ವಸುಂಧರಿ ಎನ್.

ಕನ್ನಡ ವಿಭಾಗ, ಸಹ್ಯಾದ್ರಿ ಕಲಾ ಕಾಲೇಜು, ಶಿವಮೊಗ್ಗ. 

References

ನಾಯಕ ಹಾ. ಮಾ. (2015). ಜಾನಪದ ಸ್ವರೂಪ. ಗೀತಾಂಜಲಿ ಪ್ರಕಾಶನ. ಶಿವಮೊಗ್ಗ.

ರಾಮಚಂದ್ರೇಗೌಡ ಹಿ. ಶಿ. (2009). ಜನಪದ ಸಂಸ್ಕೃತಿ. ಕರ್ನಾಟಕ ನಾಟಕ ಅಕಾಡೆಮಿ. ಬೆಂಗಳೂರು.

ರಾಮಚಂದ್ರೇಗೌಡ ಹಿ. ಶಿ. (1998). ಜಾನಪದ: ಸಾಂಸ್ಕೃತಿಕ ಆಯಾಮಗಳು. ಕನ್ನಡ ಪುಸ್ತಕ ಪ್ರಾಧಿಕಾರ. ಬೆಂಗಳೂರು.

ತಿಪ್ಪೇಸ್ವಾಮಿ ಜಿ. ಆರ್.‌ (1998). ಮೂಡಲ ವೈಭವ. ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ. ಬೆಂಗಳೂರು.