ಕರ್ನಾಟಕದ ಏಕೀಕರಣ ಹೋರಾಟ - ಒಂದು ಅವಲೋಕನ

Main Article Content

ಭೀಮನಗೌಡ ಶಿಂಗ್ನಳ್ಳಿ

Abstract

ಸ್ವಾತಂತ್ರ್ಯದ ನಂತರ ಕನ್ನಡ ಭಾಷಾಭಿಮಾನ ಮತ್ತು ಸಾಂಸ್ಕೃತಿಕ ಏಕತೆಯ ಆಧಾರವಾಗಿ ರಾಜ್ಯಗಳ ಪುನರ್‌ರಚನೆಯ ಬೇಡಿಕೆ ಬಲವಾಯಿತು. ಆಲೂರು ವೆಂಕಟರಾಯರಂತಹ ನಾಯಕರು “ಏಕೀಕೃತ ಕರ್ನಾಟಕ”ದ ಪರವಾಗಿ ಚಳವಳಿಯನ್ನು ಮುನ್ನಡೆಸಿದರು. ಇದರ ಫಲವಾಗಿ 1956ರ ರಾಜ್ಯಗಳ ಪುನರ್‌ರಚನಾ ಕಾಯ್ದೆಯ ಮೂಲಕ ವಿವಿಧ ಪ್ರದೇಶಗಳನ್ನು ಒಂದಾಗಿ ಸೇರಿಸಿ ಮೈಸೂರು ರಾಜ್ಯ ರಚಿಸಲಾಯಿತು; ನಂತರ 1973ರಲ್ಲಿ ಇದಕ್ಕೆ ಕರ್ನಾಟಕ ಎಂಬ ಹೆಸರು ನೀಡಲಾಯಿತು. ಈ ರೀತಿಯಾಗಿ, ಭಾರತದ ಸ್ವಾತಂತ್ರ್ಯ ಹೋರಾಟವು ರಾಜಕೀಯ ಮುಕ್ತಿಗೆ ದಾರಿ ಮಾಡಿಕೊಟ್ಟರೆ, ಕರ್ನಾಟಕದ ಏಕೀಕರಣವು ಭಾಷಾ-ಸಾಂಸ್ಕೃತಿಕ ಗುರುತಿನ ಆಧಾರದಲ್ಲಿ ರಾಜ್ಯ ನಿರ್ಮಾಣಕ್ಕೆ ಕಾರಣವಾಯಿತು. ಎರಡೂ ಚಳವಳಿಗಳು ಜನ ಏಕತೆ, ತ್ಯಾಗ ಮತ್ತು ರಾಷ್ಟ್ರೀಯ ಚೇತನೆಯ ಮಹತ್ವವನ್ನು ಪ್ರತಿಬಿಂಬಿಸುತ್ತವೆ.

Article Details

Section

Research Articles

Author Biography

ಭೀಮನಗೌಡ ಶಿಂಗ್ನಳ್ಳಿ

ಸಹಾಯಕ ಪ್ರಾಧ್ಯಾಪಕ, ಇತಿಹಾಸ ವಿಭಾಗ, ಸರಕಾರಿ ಪ್ರಥಮ ದರ್ಜೆ ಕಾಲೇಜು, ಹುನಗುಂದ, ಬಾಗಲಕೋಟೆ.

How to Cite

ಭೀಮನಗೌಡ ಶಿಂಗ್ನಳ್ಳಿ. (2026). ಕರ್ನಾಟಕದ ಏಕೀಕರಣ ಹೋರಾಟ - ಒಂದು ಅವಲೋಕನ. ಅಕ್ಷರಸೂರ್ಯ (AKSHARASURYA), 11(06), 167 to 175. https://aksharasurya.com/index.php/latest/article/view/1968

References

ಬಿ. ಷೇಕ್ ಅಲಿ (ಪ್ರ.ಸಂ) ಮತ್ತು ಪ್ರೊ ಎಸ್ ಚಂದ್ರಶೇಖರ್ (ಸಂ) : ಕರ್ನಾಟಕ ಚರಿತ್ರೆ, ಸಂಪುಟ-7, ಕನ್ನಡ ವಿಶ್ವವಿದ್ಯಾಲಯ, ಹಂಪಿ.

ವಿಜಯ್ ಪೂಣಚ್ಚ ತಂಬಂಡ (ಸಂ) : ಭಾರತ ಉಪಖಂಡದ ಆಧುನಿಕ ಚರಿತ್ರೆ, ಸಂಪುಟ-3, ಕನ್ನಡ ವಿಶ್ವವಿದ್ಯಾಲಯ, ಹಂಪಿ.

ಶಂಕರ್ ನಾರಾಯಣರಾವ್ ಎನ್.ಪಿ : ಸ್ವಾತಂತ್ರ್ಯ ಗಂಗೆಯ ಸಾವಿರ ತೊರೆಗಳು, ನವ ಕರ್ನಾಟಕ ಪ್ರಕಾಶನ, ಬೆಂಗಳೂರು.

ಎಚ್.ಎಸ್. ಗೋಪಾಲರಾವ್ : ಆಧುನಿಕ ಭಾರತ ಇತಿಹಾಸ, ನವ ಕರ್ನಾಟಕ ಪ್ರಕಾಶನ, ಬೆಂಗಳೂರು.

ಬಸವರಾಜ ಎನ್ ಅಕ್ಕಿ : ಕರ್ನಾಟಕ ಇತಿಹಾಸ ಮತ್ತು ಸಂಸ್ಕೃತಿ, ಸೋಮೇಶ್ವರ ಪಬ್ಲಿಕೇಶನ್ಸ್, ಧಾರವಾಡ.

ಬಾ.ರಾ. ಗೋಪಾಲ್ : ಕರ್ನಾಟಕ ಇತಿಹಾಸ - ಕುವೆಂಪು ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾನಿಲಯ.