ತುಮಕೂರು ಪರಿಸರದ ತತ್ವಪದಕಾರರ ಪರಿಚಯ
Main Article Content
Abstract
ತುಮಕೂರು ಜಿಲ್ಲಾ ವ್ಯಾಪ್ತಿಯಲ್ಲಿ ಕಂಡುಬರುವ ಪ್ರಮುಖ ತತ್ವಪದಕಾರರು ಮತ್ತು ಅವರ ಸಾಹಿತ್ಯಿಕ ಕೊಡುಗೆಗಳನ್ನು ಈ ಅಧ್ಯಯನದಲ್ಲಿ ಪರಿಚಯಿಸಲಾಗಿದೆ. ಕಲ್ಲೂರು ರುದ್ರಮುನಿ, ಶಂಕರಾನಂದ ಯೋಗಿ, ಹೊನ್ನಕವಿ, ಹೊನ್ನೇನಹಳ್ಳಿ ದಾಸಗಿರಿಯಪ್ಪ ಮತ್ತು ನಿಡುಗಲ್ಲು ಚೆನ್ನಪ್ಪ ಸೇರಿದಂತೆ ಹಲವು ಸಾಧಕರ ಜೀವನ ಹಾಗೂ ಕೃತಿಗಳ ಸಂಕ್ಷಿಪ್ತ ವಿವರಣೆ ಇಲ್ಲಿದೆ. ವಚನ ಮತ್ತು ದಾಸ ಸಾಹಿತ್ಯದ ನಂತರ ಬಂದ ಈ ತತ್ವಪದಕಾರರು ಜಾತಿ ವ್ಯವಸ್ಥೆಯನ್ನು ನಿರಾಕರಿಸಿ, ಗುರುಭಕ್ತಿ, ನೈತಿಕತೆ ಮತ್ತು ಸಾಮಾಜಿಕ ಸಾಮರಸ್ಯವನ್ನು ಸಾರಿದರು. ಅವಧೂತ ಮತ್ತು ಆರೂಢ ಪರಂಪರೆಯ ಹಿನ್ನೆಲೆಯಲ್ಲಿ ರಚಿತವಾದ ಈ ಸಾಹಿತ್ಯವು ಗ್ರಾಮೀಣ ಬದುಕಿನ ಅನುಭಾವವನ್ನು, ವೈರಾಗ್ಯದ ನೆಲೆಗಳನ್ನು ಹಾಗೂ ಮಾನವಿಕ ಮೌಲ್ಯಗಳನ್ನು ಹೇಗೆ ಬಿಂಬಿಸುತ್ತದೆ ಎಂಬುದನ್ನು ಲೇಖನ ವಿವರಿಸುತ್ತದೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
References
ಅಮರೇಶ ನುಗಡೋಣಿ: ತತ್ವಪದ ಸಾಹಿತ್ಯ ಅಧ್ಯಯನ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, 2014.
ಉಜ್ಜಜ್ಜಿ ರಾಜಣ್ಣ: ಶಿವಾನಂದ ಸುಬ್ರಹ್ಮಣ್ಯ ಮತ್ತು ಇತರ ತತ್ವಪದಗಳು (ಸಂ) ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ, ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸಮಗ್ರ ತತ್ವಪದಗಳ ಜನಪ್ರಿಯ ಸಾಹಿತ್ಯ ಮಾಲೆ, ಮೇ. ಪೆಂಟಾಪ್ಲಸ್ ಪ್ರಿಂಟರ್ಸ್. ಪ್ರೈ. ಲಿ.. ರಾಜಾಜಿನಗರ-ಬೆಂಗಳೂರು, 2017.
ಕಲ್ಲೂರು ರುದ್ರಮುನಿದೇವ ಮತ್ತು ಇತರ ತತ್ವಪದಗಳು (ಸಂ) ಉಜ್ಜಜ್ಜಿ ರಾಜಣ್ಣ, ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ, ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸಮಗ್ರ ತತ್ವಪದಗಳ ಜನಪ್ರಿಯ ಸಾಹಿತ್ಯ ಮಾಲೆ, ಮೇ. ಪೆಂಟಾಪ್ಲಸ್ ಪ್ರಿಂಟರ್ಸ್. ಪ್ರೈ. ಲಿ.. ರಾಜಾಜಿನಗರ-ಬೆಂಗಳೂರು, 2017.
ಕರಿಯಪ್ಪ ಮಾಳಿಗೆ ಜೆ.: ಹೊನ್ನೇನಹಳ್ಳಿ ದಾಸಗಿರಿಯಪ್ಪ ಸಕ್ರಪ್ಪತಾತ ಮತ್ತು ಇತರ ತತ್ವಪದಗಳು (ಸಂ) ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ, ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸಮಗ್ರ ತತ್ವಪದಗಳ ಜನಪ್ರಿಯ ಸಾಹಿತ್ಯ ಮಾಲೆ, ಮೇ. ಪೆಂಟಾಪ್ಲಸ್ ಪ್ರಿಂಟರ್ಸ್. ಪ್ರೈ. ಲಿ., ರಾಜಾಜಿನಗರ-ಬೆಂಗಳೂರು, 2017.
ಚಕ್ಕೆರೆ ಶಿವಶಂಕರ್: ಹಾಗಲವಾಡಿ ಮುದ್ದೀರಸ್ವಾಮಿ ಮತ್ತು ಇತರ ತತ್ವಪದಗಳು (ಸಂ), ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ, ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸಮಗ್ರ ತತ್ವಪದಗಳ ಜನಪ್ರಿಯ ಸಾಹಿತ್ಯ ಮಾಲೆ, ಮೇ. ಪೆಂಟಾಪ್ಲಸ್ ಪ್ರಿಂಟರ್ಸ್. ಪ್ರೈ. ಲಿ., ರಾಜಾಜಿನಗರ-ಬೆಂಗಳೂರು, 2017.
ದಂಡಿನಶಿವರ ಮಂಜುನಾಥ್: ತುಮಕೂರು ಜಿಲ್ಲಾ ನೋಟ, ಎಸ್. ವಿ. ಪ್ರಕಾಶನ, ಬೆಂಗಳೂರು, 2021.
ನಟರಾಜ ಬೂದಾಳು ಎಸ್: ಶಂಕರಾನಂದ ಯೋಗಿ ಮತ್ತು ಶಂಕರಾರ್ಯರ ತತ್ವಪದಗಳು (ಸಂ), ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ, ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸಮಗ್ರ ತತ್ವಪದಗಳ ಜನಪ್ರಿಯ ಸಾಹಿತ್ಯ ಮಾಲೆ, ಮೇ. ಪೆಂಟಾಪ್ಲಸ್ ಪ್ರಿಂಟರ್ಸ್. ಪ್ರೈ. ಲಿ., ರಾಜಾಜಿನಗರ-ಬೆಂಗಳೂರು, 2017.
ಶಂಕರಾನಂದ ಯೋಗಿ ಮತ್ತು ಇತರ ತತ್ವಪದಕಾರರ ವಾಚಿಕೆ (ಸಂ), ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ಬೆಂಗಳೂರು, 2019.
ನಾಗರಾಜಪ್ಪ ಕೆ. ಜಿ.: ಅನುಶ್ರೇಣಿ-ಯಜಮಾನಿಕೆ, ಆಭಿನವ ವಿಜಯನಗರ, ಬೆಂಗಳೂರು. ಎರಡನೇ ಮುದ್ರಣ 2018 (ಮೊದಲ ಮುದ್ರಣ 2015).
ನಂಜುಂಡಸ್ವಾಮಿ, ಕಲ್ಪಸಿರಿ (ಸಂ), ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು, 2002.
ಬರಗೂರು ರಾಮಚಂದ್ರಪ್ಪ (ಪ್ರ.ಸಂ), ಕನ್ನಡ ತತ್ವಪದಗಳು (ಸಂ), ಶಿವದಾಸ ಗೀತಾಂಜಲಿ ಮತ್ತು ಕರ್ನಾಟಕ ಸಾಹಿತ್ಯ ಅಕಾಡೆಮಿ, 1993.
ಮೀನಾಕ್ಷಿ ಬಾಳಿ: ಮಹಿಳಾ ತತ್ವಪದಕಾರರು (ಸಂ), ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ, ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸಮಗ್ರ ತತ್ವಪದಗಳ ಜನಪ್ರಿಯ ಸಾಹಿತ್ಯ ಮಾಲೆ, ಮೇ. ಪೆಂಟಾಪ್ಲಸ್ ಪ್ರಿಂಟರ್ಸ್. ಪ್ರೈ. ಲಿ., ರಾಜಾಜಿನಗರ-ಬೆಂಗಳೂರು, 2017.
ರಾಧ ಕೆ. ಎಂ.. ಕಲ್ಪತರು ನಾಡಿನ (ತುಮಕೂರು ಜಿಲ್ಲೆ) ಆಧುನಿಕ ಪೂರ್ವ ಕಾಲದ ಕವಿಗಳು ಹಾಗೂ ಕೃತಿಗಳು ಒಂದು ಅಧ್ಯಯನ, (ಅಪ್ರಕಟಿತ ಮಹಾಪ್ರಬಂಧ), 2019.
ವೀರೇಶ ಕೆ ಬಡಿಗೇರ, ಉತ್ತರ ಕರ್ನಾಟಕ ಗೀತಮೇಳಗಳು (ಸಂ), ವಿಮೋಚನಾ ಪ್ರಕಾಶನ, ದೇವದಾಸಿ ಪುನರ್ವಸತಿ ಕೇಂದ್ರ, ಅಥಣಿ. 1999.
ಶ್ರೀ ಪಂಚಾಕ್ಷರಿ ಬಿ ಪೂಜಾರಿ ತತ್ವ ಸಂಪದ (ಸಂ), ಶ್ರೀ ದಂಡಗುಂಡ ಬಸವೇಶ್ವರ ಪ್ರಕಾಶನ, ದಂಡಗುಂಡ-ಕಲ್ಬುರ್ಗಿ, 2015.
ಪ್ರೊ. ಡಿ. ವಿ. ಪರಮಶಿವಮೂರ್ತಿ, ಡಾ. ಬಿ. ನಂಜುಂಡಸ್ವಾಮಿ-ಕಾವ್ಯಕಲ್ಪ (ಸಂ), ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ, ತುಮಕೂರು, 2021.
ಕಲ್ಪಸಿರಿ - ಡಾ.ನಂಜುಂಡಸ್ವಾಮಿ (ಸಂ), ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು, 2002.