ಹೆಚ್. ನಾಗವೇಣಿಯವರ ಕಸಬರಿಕೆ ಕತೆಯಲ್ಲಿ: ಪ್ರೀತಿ ಮತ್ತು ಜಾತಿ ರಾಜಕಾರಣ
Main Article Content
Abstract
ಹೆಚ್. ನಾಗವೇಣಿಯವರ 'ಕಸಬರಿಕೆ' ಕಥೆಯು ಭಾರತೀಯ ಸಮಾಜದಲ್ಲಿ ಆಳವಾಗಿ ಬೇರೂರಿರುವ ಜಾತಿ ವ್ಯವಸ್ಥೆ ಮತ್ತು ಪ್ರೀತಿಯ ನಡುವಿನ ಸಂಘರ್ಷವನ್ನು ವಿಶ್ಲೇಷಿಸುತ್ತದೆ. ಜಾತಿಯು ಕೇವಲ ಹುಟ್ಟಿನಿಂದ ಮಾತ್ರವಲ್ಲದೆ, ಆಹಾರ ಪದ್ಧತಿ, ಸಂಸ್ಕೃತಿ, ಮತ್ತು ಇಡುವ ಹೆಸರುಗಳ ಮೂಲಕವೂ ಹೇಗೆ ನಿರ್ಧಾರವಾಗುತ್ತದೆ ಎಂಬುದನ್ನು ಲೇಖನವು ಚರ್ಚಿಸುತ್ತದೆ. ಕಥೆಯ ಪಾತ್ರಗಳಾದ ಅಮ್ಮಣ್ಣಿಯಮ್ಮನ ಜಾತಿ ಅಹಂಕಾರ ಮತ್ತು ಮಂಜಪ್ಪ-ಚಂದುವಿನ ನಿಷ್ಕಲ್ಮಶ ಪ್ರೀತಿಯ ಮುಖಾಮುಖಿಯನ್ನು ಇಲ್ಲಿ ಕಾಣಬಹುದು. ಮೇಲ್ವರ್ಗದ ದಬ್ಬಾಳಿಕೆ ಮತ್ತು ತಳಸಮುದಾಯದ ಅಸಹಾಯಕತೆಯನ್ನು ಚಿತ್ರಿಸುತ್ತಲೇ, ಜಾತಿಯ ಸಂಕೋಲೆಗಳನ್ನು ಮೀರುವ ಶಕ್ತಿ ಕೇವಲ ಪ್ರೀತಿಗೆ ಮಾತ್ರ ಸಾಧ್ಯವೆಂಬ ಆಶಯವನ್ನು ಈ ಬರಹವು ವ್ಯಕ್ತಪಡಿಸುತ್ತದೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
References
ಎಚ್. ನಾಗವೇಣಿ, ನಾಕನೇ ನೀರು, 2019, ಪಲ್ಲವ ಪ್ರಕಾಶನ, ಚನ್ನಪಟ್ಟಣ.
ಸಂ. ರಾಮಚಂದ್ರಶರ್ಮ. ಸಮಕಾಲೀನ ಕನ್ನಡ ಸಣ್ಣಕತೆಗಳು, 1999, ನ್ಯಾಷನಲ್ ಬುಕ್ಟ್ರಸ್ಟ್, ಇಂಡಿಯನ್ಗ್ರೀನ್ ಪರ್ಕ್, ನವ ದೆಹಲಿ.
ಡಾ. ಟಿ. ಆರ್. ಚಂದ್ರಶೇಖರ್, ಮಹಿಳಾ ಅಧ್ಯಯನ ಪರಿಭಾಷೆ, 2016, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ಕಲಾಗ್ರಾಮ, ಬೆಂಗಳೂರು.
ಚಂದ್ರಶೇಖರ ಪಾಟೀಲ, ಕೃತಿಕೇಂದ್ರಿತ ವಿಮರ್ಶಾ ಬರಹಗಳ ಸಂಕಲನ, 2017, ಸಪ್ನ ಬುಕ್ ಹೌಸ್, ಬೆಂಗಳೂರು.
ಡಾ. ಬಿ. ಎನ್. ಸುಮಿತ್ರಾ ಬಾಯಿ, ಪಶ್ಚಿಮದ ಸ್ತ್ರೀವಾದಿ ವಿಮರ್ಶಾ ಪಂಥಗಳು, 2010, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.