ಜನಪದ ಪರಂಪರೆ ಮತ್ತು ಆಧುನಿಕ ಪ್ರಭಾವಗಳು

Main Article Content

ಲಕ್ಷ್ಮಿ ಕೆ.ಬಿ.
ಯಶ್ವಂತ್ ಪಾಲ್ ಎ.ಎನ್.

Abstract

ಮೌಖಿಕ ಸಂಪ್ರದಾಯದ ಮೂಲಕ ತಲೆಮಾರಿನಿಂದ ತಲೆಮಾರಿಗೆ ಹರಿದುಬಂದ ಜನಪದ ಪರಂಪರೆಯು ಆಧುನಿಕ ಜಗತ್ತಿನ ಪ್ರಭಾವದಿಂದ ಎದುರಿಸುತ್ತಿರುವ ಸವಾಲುಗಳು ಮತ್ತು ಪಡೆದುಕೊಳ್ಳುತ್ತಿರುವ ಹೊಸ ರೂಪಗಳನ್ನು ಇಲ್ಲಿ ವಿಶ್ಲೇಷಿಸಲಾಗಿದೆ. ಕಂಸಾಳೆ,  ಯಕ್ಷಗಾನ, ಡೊಳ್ಳುಕುಣಿತದಂತಹ ಕಲೆಗಳು, ದೇಸಿ ಕ್ರೀಡೆ ಹಾಗೂ ವೈದ್ಯ ಪದ್ಧತಿಗಳು ನಗರೀಕರಣ ಮತ್ತು ತಂತ್ರಜ್ಞಾನದ ಅಬ್ಬರದಲ್ಲಿಯೂ ಸಾಮಾಜಿಕ ಜಾಲತಾಣಗಳ ಮೂಲಕ ಜಾಗತಿಕ ಮನ್ನಣೆ ಪಡೆಯುತ್ತಿರುವ ಬಗೆಯನ್ನು ಚರ್ಚಿಸಲಾಗಿದೆ. ಮೂಲ ಸತ್ವವನ್ನು ಉಳಿಸಿಕೊಂಡು ಆಧುನಿಕ ಮಾಧ್ಯಮಗಳೊಂದಿಗೆ ಸಮನ್ವಯ ಸಾಧಿಸುವ ಮೂಲಕ ಜಾನಪದವನ್ನು ಪುನರುಜ್ಜೀವನಗೊಳಿಸುವ ಅಗತ್ಯವನ್ನು ಈ ಅಧ್ಯಯನ ಪ್ರತಿಪಾದಿಸುತ್ತದೆ.

Article Details

Section

Research Articles

Author Biographies

ಲಕ್ಷ್ಮಿ ಕೆ.ಬಿ.

ಸಹಾಯಕ ಪ್ರಾಧ್ಯಾಪಕರು, ಕನ್ನಡ ವಿಭಾಗ, ಎಸ್.ಆರ್.ಎಸ್.ಐ. ಪದವಿ ಕಾಲೇಜು, ಬೆಳ್ಳೂರು.

ಯಶ್ವಂತ್ ಪಾಲ್ ಎ.ಎನ್.

ಸಹಾಯಕ ಪ್ರಾಧ್ಯಾಪಕರು, ಕನ್ನಡ ವಿಭಾಗ, ಎಸ್.ಆರ್.ಎಸ್.ಐ. ಪದವಿ ಕಾಲೇಜು, ಬೆಳ್ಳೂರು.

References

ನಾಯಕ ಎಚ್.ಎಂ., (1971), ಜಾನಪದ ಸ್ವರೂಪ, ಮೈಸೂರು: ಡಿ.ವಿ.ಕೆ. ಮೂರ್ತಿ.

ಚಿದಾನಂದ ಮೂರ್ತಿ ಎಂ., (2000), ಕರ್ನಾಟಕ ಸಂಸ್ಕೃತಿ, ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು.

ಶಿವರಾಮ ಕಾರಂತ ಕೆ., (1950), ಗ್ರಾಮಾಯಣ, ಪುತ್ತೂರು: ಹರ್ಷ ಪ್ರಕಟಣಾಲಯ.

ಶೇಷಗಿರಿ ರಾವ್ ಎಲ್.ಎಸ್., (2007), ಸಾಹಿತ್ಯ - ಸಂಸ್ಕೃತಿ, ಬೆಂಗಳೂರು: ಅಂಕಿತ ಪುಸ್ತಕ.

ಚನ್ನಬಸಪ್ಪ ಗೊ.ರು. (ಸಂ), (1979), ಕರ್ನಾಟಕ ಜನಪದ ಕಲೆಗಳು, ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು.