ಭಾರತ ಸಂವಿಧಾನ: ಕುವೆಂಪು ಅನುಸಂಧಾನ

Main Article Content

ಕುಪ್ಪನಹಳ್ಳಿ ಎಂ. ಬೈರಪ್ಪ

Abstract

ಪ್ರಸ್ತುತ ಲೇಖನವು ಭಾರತದ ಸಂವಿಧಾನ ಮತ್ತು ರಾಷ್ಟ್ರಕವಿ ಕುವೆಂಪು ಅವರ ವೈಚಾರಿಕ ನಿಲುವುಗಳ ನಡುವಿನ ಅವಿನಾಭಾವ ಸಂಬಂಧವನ್ನು ವಿಶ್ಲೇಷಿಸುತ್ತದೆ. 1950ರ ಜನವರಿ 26ರಂದು ಸಂವಿಧಾನ ಜಾರಿಯಾದ ಐತಿಹಾಸಿಕ ಸಂದರ್ಭದಲ್ಲಿ ಕುವೆಂಪು ರಚಿಸಿದ ‘ಶ್ರೀಸಾಮಾನ್ಯರ ದೀಕ್ಷಾ ಗೀತೆ’ ಕವಿತೆಯನ್ನು ಆಧರಿಸಿ, ಸಂವಿಧಾನದ ಆಶಯಗಳು ಕಾವ್ಯಾತ್ಮಕವಾಗಿ ಹೇಗೆ ಅಭಿವ್ಯಕ್ತಿಗೊಂಡಿವೆ ಎಂಬುದನ್ನು ಇಲ್ಲಿ ಚರ್ಚಿಸಲಾಗಿದೆ. ಡಾ. ಬಿ.ಆರ್. ಅಂಬೇಡ್ಕರ್ ಅವರ ಸಾಮಾಜಿಕ ನ್ಯಾಯದ ದರ್ಶನ ಮತ್ತು ಕುವೆಂಪು ಅವರ ‘ವಿಶ್ವಮಾನವ’ ಸಂದೇಶಗಳು ಸಮಾನತೆಯ ನೆಲೆಯಲ್ಲಿ ಹೇಗೆ ಸಂಧಿಸುತ್ತವೆ ಎಂಬುದನ್ನು ಲೇಖಕರು ಸ್ಫುಟಗೊಳಿಸಿದ್ದಾರೆ. ಸಂವಿಧಾನವು ಕೇವಲ ಕಾನೂನು ಗ್ರಂಥವಲ್ಲ, ಅದು ‘ಶ್ರೀಸಾಮಾನ್ಯ’ನ ಬದುಕನ್ನು ಬೆಳಗುವ ಪರಂಜ್ಯೋತಿ ಎಂಬುದನ್ನು ಲೇಖನವು ಸಮರ್ಥವಾಗಿ ಪ್ರತಿಪಾದಿಸುತ್ತದೆ.

Article Details

Section

Research Articles

Author Biography

ಕುಪ್ಪನಹಳ್ಳಿ ಎಂ. ಬೈರಪ್ಪ

ಕನ್ನಡ ಸಹಾಯಕ ಪ್ರಾಧ್ಯಾಪಕರು, ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯ, ಕೆ.ನಾರಾಯಣಪುರ, ಬೆಂಗಳೂರು.

References

ಕುವೆಂಪು, (2013), ಕುವೆಂಪು ಸಮಗ್ರ ಕಾವ್ಯ: ಸಂಪುಟ-2, ಕುಪ್ಪಳಿ: ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ, ಪು.ಸಂ. 75-78

ಗಮನಿಸಿರಿ: ಕುವೆಂಪು, (2013), ಕುವೆಂಪು ಸಮಗ್ರ ಕಾವ್ಯ: ಸಂಪುಟ-2, ಕುಪ್ಪಳಿ: ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ, ಪು.ಸಂ. 75ರ ಅಡಿಟಿಪ್ಪಣಿಯಲ್ಲಿ.

ಭಾರತದ ಸಂವಿಧಾನ ರಚನಾಸಭೆಯ ಚರ್ಚೆಗಳು (ನಡವಳಿಗಳು): ಸಂಪುಟ-10, (2018), ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ಪು.ಸಂ. 500-501

ಅದೇ, ಪು.ಸಂ. 802

ಅದೇ, ಪು.ಸಂ. 804

ಭಾರತ ಸಂವಿಧಾನ (ಇಂಗ್ಲೀಷ್-ಕನ್ನಡ ಆವೃತ್ತಿ), (2019), ನವದೆಹಲಿ: ವಿಧಾಯೀ ಇಲಾಖೆ, ಕಾನೂನು ಮತ್ತು ನ್ಯಾಯ ಮಂತ್ರಾಲಯ, ಪೀಠಿಕೆ, ಪು.ಸಂ. 01

ಚಂದ್ರಶೇಖರ ನಂಗಲಿ ವಿ., (2005), ಆಲಿಸಯ್ಯ ಮಲೆಯ ಕವಿ (ಕುವೆಂಪು ಸಾಹಿತ್ಯ: ವಸ್ತುಗತಿ ತತ್ವದ ಅಧ್ಯಯನ), ಬೆಂಗಳೂರು: ನವಕರ್ನಾಟಕ ಪ್ರಕಾಶನ, ಪು.ಸಂ. 117

ಭಾರತದ ಸಂವಿಧಾನ ರಚನಾಸಭೆಯ ಚರ್ಚೆಗಳು (ನಡವಳಿಗಳು): ಸಂಪುಟ-10, (2018), ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ಪು.ಸಂ. 802

ಅದೇ, ಪು.ಸಂ. 800.

ಕುವೆಂಪು, (2013), ಕುವೆಂಪು ಸಮಗ್ರ ಕಾವ್ಯ: ಸಂಪುಟ-2, ಕುಪ್ಪಳಿ: ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ, ಪು.ಸಂ. 631

ಕುವೆಂಪು (1976), ವಿಚಾರಕ್ರಾಂತಿಗೆ ಆಹ್ವಾನ, ಮೈಸೂರು: ಉದಯರವಿ ಪ್ರಕಾಶನ, ಪು.ಸಂ. 6-7

ಅದೇ, ಪು.ಸಂ. 62

ಶಿವಾರೆಡ್ಡಿ ಕೆ.ಸಿ. (ಸಂ.), (2004), ಕುವೆಂಪು ಸಮಗ್ರ ಗದ್ಯ: ಸಂಪುಟ-2, ಹಂಪಿ: ಕನ್ನಡ ವಿಶ್ವವಿದ್ಯಾಲಯ, ಪು.ಸಂ. 1072