ಭಾರತೀಯ ಸಾಹಿತ್ಯಕ್ಕೆ ಶಾಸ್ತ್ರ ಕೃತಿಗಳ ಕೊಡುಗೆ
Main Article Content
Abstract
ಭಾರತ ದೇಶದ ಜ್ಞಾನ ಸಂಪತ್ತು ಅಪಾರವಾದದ್ದು. ಅನೇಕ ಸಂತರು, ದಾರ್ಶನಿಕರು ಇದರ ಮಹತ್ವವನ್ನು ಸಾರಿದ್ದಾರೆ. ವಿಶ್ವವೇ ಹೆಮ್ಮೆ ಪಡುವಂತಹ ಜ್ಞಾನ ಪರಂಪರೆ ನಮ್ಮಲ್ಲಿದೆ. ಇಲ್ಲಿನ ವೇದ, ಉಪನಿಷತ್, ಮತ್ತು ಶಾಸ್ತ್ರ ಗ್ರಂಥಗಳು ಭಾರತೀಯ ಸಾಹಿತ್ಯಕ್ಕೆ ನೀಡಿದ ಕೊಡುಗೆ ಅಪಾರ. ಧಾರ್ಮಿಕ ಗ್ರಂಥಗಳು, ಲೌಕಿಕ ಗ್ರಂಥಗಳು, ಅರೆಲೌಕಿಕ ಗ್ರಂಥಗಳು ಎಂದು ಮೂರು ವಿಧದಲ್ಲಿ ನಾವು ಅವುಗಳನ್ನು ವಿಂಗಡಿಸಿ ಅವುಗಳ ಮಹತ್ವವನ್ನು ಗುರುತಿಸುವ ನಿಟ್ಟಿನಲ್ಲಿ ಈ ಲೇಖನವನ್ನು ಸಿದ್ಧಪಡಿಸಲಾಗಿದೆ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
References
ಸೀತಾರಾಮಯ್ಯ ಎಂ.ವಿ., (2010), ಶಾಸ್ತ್ರ ಸಾಹಿತ್ಯ, ಬೆಂಗಳೂರು: ಸ್ವಪ್ನ ಬುಕ್ ಹೌಸ್.
ನರಸಿಂಹಾಚಾರ್ ಆರ್., (2003), ಕರ್ನಾಟಕ ಕವಿಚರಿತೆ, ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್.
ಕೃಷ್ಣಮೂರ್ತಿ ಕೆ. (ಅನು), ಭಾರತೀಯ ಸಾಹಿತ್ಯ ಚರಿತ್ರೆ (ಸಂ-3, ಭಾಗ-1).
ಎಂ.ವಿ.ಸೀ, (2011), ಶ್ರೀವಿಜಯಕೃತ ಕವಿರಾಜಮಾರ್ಗಂ, ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ.
ಚಿತ್ತಯ್ಯ ಪೂಜಾರ್ ಡಿ.ಕೆ. (ಸಂ), (2022), ಶಾಸ್ತ್ರ ಸಾಹಿತ್ಯ ಇಂದಿನ ಗ್ರಹಿಕೆಗಳು, ಬೆಂಗಳೂರು: ಅವಿರತ ಪುಸ್ತಕ.
ಅಂಗಡಿ ಎಸ್.ಎಸ್., (2021), ಕರ್ನಾಟಕಶಾಸ್ತ್ರ, ಬೆಂಗಳೂರು: ಪ್ರಿಯದರ್ಶಿನಿ ಪ್ರಕಾಶನ.