ಉಂಡು ಉಪವಾಸಿ, ಬಳಸಿ ಬ್ರಹ್ಮಚಾರಿ-ಭರತೇಶ ವೈಭವ

Main Article Content

ವೆಂಕಟೇಶ್ ಎಚ್‌.

Abstract

ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ನಾಯಕರನ್ನು ಉನ್ನತೀಕರಿಸಿದ ಕೃತಿಗಳು, ಪ್ರತಿ ನಾಯಕರನ್ನು ಉದಾತ್ತೀಕರಿಸಿದ ಸಾಹಿತ್ಯ ಕೃತಿಗಳಿಗೇನೂ ಕಡಿಮೆಯಿಲ್ಲದಂತೆ ಕಾಣುತ್ತೇವೆ. ಆದರೆ ಪ್ರತಿ ನಾಯಕನನ್ನು ನಾಯಕನನ್ನಾಗಿ ಚಿತ್ರಿಸಿದ ಕೃತಿ ಸಿಗುವುದಾದರೆ, ಇದೊಂದೇ ಎನ್ನುವಷ್ಟರ ಎತ್ತರಕ್ಕೆ ಭರತನನ್ನು ಎತ್ತರಿಸಿ ಸಾಹಿತ್ಯ ಕೃತಿಯನ್ನು ರಚಿಸಿದವರಲ್ಲಿ ರತ್ನಾಕರನೇ ಮೊದಲಿಗನಾಗುತ್ತಾನೆ. ಹಾಗೆಯೇ ಧರ್ಮವನ್ನು, ಕಾಲವನ್ನು, ಚಿಂತನೆಯನ್ನು, ಸಾಹಿತ್ಯ ರೂಪವನ್ನು, ಶೈಲಿಯನ್ನು ಹೊಸಬಗೆಯಲ್ಲಿ ನೋಡಿದ ಕೃತಿ ನಮಗೆ ದೊರಕುವುದು ಇದೊಂದೇ, ಭರತೇಶವೈಭವ.

Article Details

Section

Book Review

Author Biography

ವೆಂಕಟೇಶ್ ಎಚ್‌.

ಸಹ ಪ್ರಾಧ್ಯಾಪಕರು, ಕನ್ನಡ ವಿಭಾಗ, ಸ.ಪ್ರ.ದ. ಕಾಲೇಜು, ರಾಣಿಬೆನ್ನೂರು.

References

ಹಂಪ ನಾಗರಾಜಯ್ಯ (2014), ಸಾಮಾನ್ಯನಿಗೆ ಸಾಹಿತ್ಯ ಚರಿತ್ರೆ-9: ಸಾಂಗತ್ಯ ಕವಿಗಳು. ಸಪ್ನ ಬುಕ್ ಹೌಸ್, ಬೆಂಗಳೂರು.

ಸುಜಾತ ಎಸ್. ವಿ. (2017). ರತ್ನಾಕರರ್ಣಿ ಮತ್ತು ಅವನ ಕೃತಿಗಳು. ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.

ಶಾಮರಾಯ ತ. ಸು. (ಸಂ) (1985). ಭರತೇಶವೈಭವ (ಸಂಗ್ರಹ). ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು.