ಅರಿವಿನ ಬೆಳಗು
Main Article Content
Abstract
ಪೂಜ್ಯ ಪ್ರಭುಚೆನ್ನಬಸವಸ್ವಾಮೀಜಿ ಅವರು ರಚಿಸಿದ 'ಮಹಾತ್ಮರ ಚರಿತಾಮೃತ' ಕೃತಿಯು ಜಗತ್ತಿನ ಶ್ರೇಷ್ಠ ಚೇತನಗಳ ಜೀವನ ಸಾಧನೆಗಳನ್ನು ಕಟ್ಟಿಕೊಡುತ್ತದೆ. ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ, ಬುದ್ಧ, ಮಹಾವೀರ, ಏಸುಕ್ರಿಸ್ತ, ವಿವೇಕಾನಂದ, ಗಾಂಧೀಜಿ ಸೇರಿದಂತೆ ಹಲವು ದಾರ್ಶನಿಕರು ಮತ್ತು ಸಮಾಜ ಸುಧಾರಕರ ಆದರ್ಶಗಳನ್ನು ಈ ಗ್ರಂಥವು ಒಳಗೊಂಡಿದೆ. ಮಾನವತೆ, ಅನ್ನದಾಸೋಹ, ಅಕ್ಷರದಾಸೋಹ ಮತ್ತು ಸಹಬಾಳ್ವೆಯ ಸಂದೇಶಗಳನ್ನು ಸಾರುವ ಈ ಕೃತಿಯು, ಜನಸಾಮಾನ್ಯರ ಬದುಕಿಗೆ ಬೆಳಕನ್ನು ನೀಡುತ್ತದೆ. ಅಸಮಾನತೆ ಹಾಗೂ ಕಂದಾಚಾರಗಳನ್ನು ಹೋಗಲಾಡಿಸಿ, ಸಮಾಜವನ್ನು ಜ್ಞಾನದ ವಾಹಿನಿಯತ್ತ ಕೊಂಡೊಯ್ಯುವ ಮಹಾಪುರುಷರ ತಪಸ್ಸಿನ ಫಲವನ್ನು ಓದುಗರಿಗೆ ಪರಿಚಯಿಸಲಾಗಿದೆ
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
References
ಪ್ರಭುಚೆನ್ನಬಸವಸ್ವಾಮಿಜಿ, ಮಹಾತ್ಮರ ಚರಿತಾಮೃತ (ಮೂರನೇ ಮುದ್ರಣ, 2022), ಶ್ರೀಮೊಟಗಿ ಮಠ, ಅಥಣಿ.
ಬರಗೂರು ರಾಮಚಂದ್ರಪ್ಪ, ಕನ್ನಡ ಸಾಹಿತ್ಯದಲ್ಲಿ ಪ್ರಧಾನ ಮತ್ತು ಅಧೀನ ಸಂಸ್ಕೃತಿ (1993), ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು.
ತಿರುಮಲೇಶ ಕೆ. ವಿ., ಕಾವ್ಯಕಾರಣ (2007), ಕನ್ನಡ ವಿಶ್ವವಿದ್ಯಾಲಯ, ಹಂಪಿ.
ತಿಪ್ಪೆರುದ್ರಸ್ವಾಮಿ ಎಚ್., ಕರ್ನಾಟಕ ಸಂಸ್ಕೃತಿಸಮೀಕ್ಷೆ (ಹದಿನೈದನೇ ಮುದ್ರಣ, 2018), ಡಿ.ವಿ.ಕೆ. ಮೂರ್ತಿ ಪ್ರಕಾಶನ, ಮೈಸೂರು.