ವೈ. ಎನ್. ಹೊಸಕೋಟೆ (ಯಲ್ಲಪ್ಪ ನಾಯಕನ ಹೊಸಕೋಟೆ) ಪಾಳೆಯಗಾರರು: ಚಾರಿತ್ರಿಕ ವಿಶ್ಲೇಷಣೆ

Main Article Content

ಮುತ್ತಯ್ಯ ಬಿ.

Abstract

ವೈ.ಎನ್. ಹೊಸಕೋಟೆ ಗ್ರಾಮದ ಚಾರಿತ್ರಿಕ ಹಿನ್ನೆಲೆ ಹಾಗೂ ಈ ಗ್ರಾಮದಲ್ಲಿ ಚಿಕ್ಕ ಪಾಳೆಯಪಟ್ಟನ್ನು ನಿರ್ಮಿಸಿಕೊಂಡು ಆಳ್ವಿಕೆ ಮಾಡಿದ ಪಾಳೆಯಗಾರ ಯಲ್ಲಪ್ಪನಾಯಕನು ಅಧಿಕಾರಕ್ಕೆ ಬರುವಾಗ ತನ್ನ ಜೀವನದಲ್ಲಿ ನಡೆದ ಕೆಲವು ಪ್ರಸಂಗಗಳು ಹಾಗೂ ಅಧಿಕಾರಕ್ಕೆ ಬಂದಾಗ ತನ್ನ ಪಾಳೆಯಪಟ್ಟನ್ನು ವಿಸ್ತರಿಸಿಕೊಳ್ಳಲು ಶತ್ರು ಪಾಳೆಯಗಾರನಾದ ಕುಂದುರ್ಪಿಯ ಪೆದ್ದಕೊನೇಟಿ ನಾಯಕನ ಅಧೀನದಲ್ಲಿದ್ದ ಕೆಲವು ಪ್ರಾಂತ್ಯಗಳನ್ನು ವಶಪಡಿಸಿಕೊಳ್ಳಲು ಮಾಡಿದ ಪ್ರಯತ್ನಗಳು ಮತ್ತು ಇವರ ಅಧಿಕಾರದ ಅವಧಿಯಲ್ಲಿ ನಿರ್ಮಿಸಿರುವ ಕೆಲವು ಸ್ಮಾರಕಗಳ ಕುರಿತು ಪರಿಚಯಿಸಲಾಗಿದೆ. ಹಾಗೆಯೇ ಇವರ ನಂತರ ತನ್ನ ಪುತ್ರನಾದ ಬಡ ತಿಮ್ಮನಾಯಕನ ಆಳ್ವಿಕೆ ಮತ್ತು ಹೈದರಾಲಿಯು ವಶಪಡಿಸಿಕೊಂಡಿರುವ ಕುರಿತು ಸಂಕ್ಷಿಪ್ತವಾಗಿ ವಿಶ್ಲೇಷಿಸುವ ಪ್ರಯತ್ನ ಮಾಡಲಾಗಿದೆ.

Article Details

Section

Research Articles

Author Biography

ಮುತ್ತಯ್ಯ ಬಿ.

ಸಂಶೋಧನಾರ್ಥಿ, ಇತಿಹಾಸ ವಿಭಾಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.

How to Cite

ಮುತ್ತಯ್ಯ ಬಿ. (2023). ವೈ. ಎನ್. ಹೊಸಕೋಟೆ (ಯಲ್ಲಪ್ಪ ನಾಯಕನ ಹೊಸಕೋಟೆ) ಪಾಳೆಯಗಾರರು: ಚಾರಿತ್ರಿಕ ವಿಶ್ಲೇಷಣೆ. ಅಕ್ಷರಸೂರ್ಯ (AKSHARASURYA), 2(09), 98 to 105. https://aksharasurya.com/index.php/latest/article/view/224

References

ಯೋಗೀಶ್ವರಪ್ಪ ಡಿ. ಎನ್., ಮಧ್ಯಕಾಲೀನ ಕರ್ನಾಟಕ ಪಾಳೆಯಗಾರರು (2009), ಮೀನಾಕ್ಷಿ ರಮೇಶ್ ಪ್ರಕಾಶಕರು, ಬೆಂಗಳೂರು, ಪು.ಸಂ. 79.

ಲಕ್ಷ್ಮಣ್ ತೆಲಗಾವಿ (ಸಂ)., ಹರತಿಸಿರಿ, ವಾಲ್ಮೀಕಿ ಸಾಹಿತ್ಯ ಸಂಪದ (1987), ಹರ್ತಿಕೋಟೆ, ಪು.ಸಂ 299.

ಹೊ.ಮ. ನಾಗರಾಜ., ಗಡಿನಾಡ ಯಲ್ಲಪ್ಪನಾಯಕನ ಹೊಸಕೋಟೆ (2011), ಕನ್ನಡ ಕಲಾ ಮತ್ತು ಸಾಂಸ್ಕೃತಿಕ ಮಂಡಲ, ಕನ್ನಡ ಭವನ, ಯ, ನ, ಹೊಸಕೋಟೆ, ಪು. ಸಂ 17.

ಮುದ್ದುವಿರಪ್ಪ., ತುಮಕೂರು ಜಿಲ್ಲೆಯ ಕೋಟೆಕೊತ್ತಲಗಳ ಸಾಂಸ್ಕೃತಿಕ ಒಳನೋಟ (2011), ತುಮಕೂರು ವಿಶ್ವವಿದ್ಯಾಲಯ, ಪು.ಸಂ. 206.

ಚೆಲುವರಾಜನ್ ವಿ. ಆರ್., ಪಾವಗಡ ತಾಲ್ಲೂಕು ದರ್ಶನ (2022), ಅಲಂಕಾರ್ ಪ್ರಕಾಶಕರು, ಪಾವಗಡ, ಪು.ಸಂ. 152.

ಹೊ. ಮ. ನಾಗರಾಜ್., ಪೂರ್ವೋಕ್ತ, ಪು.ಸಂ. 19.

ಬಿ.ಎಲ್. ರೈಸ್., ಎಫಿಗ್ರಾಪಿ ಕರ್ನಾಟಕ 12, ಪಾವಗಡ 70, ಪು.ಸಂ 387.

ಲಕ್ಷ್ಮಣ್ ತೆಲಗಾವಿ., (ಸಂ) ಹುಲ್ಲೂರು ಶ್ರೀನಿವಾಸ ಜೋಯಿಸರ ಐತಿಹಾಸಿಕ ಲೇಖನಗಳು (1976), ದೀಪಕ್ ಬುಕ್ ಹೌಸ್, ಚಿತ್ರದುರ್ಗ, ಪು.ಸಂ 303.

ಚೆಲುವರಾಜನ್ ವಿ. ಆರ್., ಪೂರ್ವೋಕ್ತ, ಪು.ಸಂ 155.

ಲಕ್ಷ್ಮಣ್ ತೆಲಗಾವಿ., ಪೂರ್ವೋಕ್ತ, ಪು.ಸಂ 303.

ಬಿ.ಎಲ್. ರೈಸ್., ಎಫಿಗ್ರಾಪಿ ಕರ್ನಾಟಕ 12, ಪಾವಗಡ 70, ಪು.ಸಂ 387.