ಸಾಮಾಜಿಕ ಚಿಕಿತ್ಸಕ ಪ್ರವೃತ್ತಿಯವರು ದಾಸ ಸಾಹಿತಿಗಳು

Main Article Content

ಸೈಯದ್ ಮುಯಿನ್

Abstract

ದಾಸ ಸಾಹಿತ್ಯವು ಕೇವಲ ಭಕ್ತಿ ಪ್ರಧಾನವಾದುದಲ್ಲ, ಅದು ಸಾಮಾಜಿಕ ಕಳಕಳಿಯನ್ನು ಹೊಂದಿರುವ ಸಾಹಿತ್ಯವಾಗಿದೆ. ಹರಿದಾಸರನ್ನು 'ಸಾಮಾಜಿಕ ಚಿಕಿತ್ಸಕರು' ಎಂದು ಇಲ್ಲಿ ಗುರುತಿಸಲಾಗಿದೆ. ಸಮಾಜದಲ್ಲಿನ ಅಸ್ಪೃಶ್ಯತೆ, ಜಾತಿ ತಾರತಮ್ಯ, ಡಾಂಭಿಕತೆ ಮತ್ತು ಮೂಢನಂಬಿಕೆಗಳ ವಿರುದ್ಧ ದಾಸರು ತಮ್ಮ ಕೀರ್ತನೆಗಳ ಮೂಲಕ ಹೋರಾಡಿದರು. ಪುರಂದರದಾಸರು ಮತ್ತು ಕನಕದಾಸರ ಕೀರ್ತನೆಗಳಲ್ಲಿ ಕಂಡುಬರುವ ಸಾಮಾಜಿಕ ವಿಡಂಬನೆ ಮತ್ತು ಮೌಲ್ಯಗಳನ್ನು ವಿಶ್ಲೇಷಿಸಲಾಗಿದೆ. ಸರಳ ಭಾಷೆಯಲ್ಲಿ ಜೀವನದ ಸತ್ಯಗಳನ್ನು ತಿಳಿಸುತ್ತಾ, ದಾಸರು ನೈತಿಕ ಬದುಕಿಗೆ ಮಾರ್ಗದರ್ಶನ ನೀಡಿದರು. ಅವರ ಸಾಹಿತ್ಯವು ಇಂದಿಗೂ ಪ್ರಸ್ತುತವಾಗಿದ್ದು, ಸಮಾಜದ ಓರೆಕೋರೆಗಳನ್ನು ತಿದ್ದುವಲ್ಲಿ ಸಹಕಾರಿಯಾಗಿದೆ.

Article Details

Section

Research Articles

Author Biography

ಸೈಯದ್ ಮುಯಿನ್

ಕನ್ನಡ ಸಹಾಯಕ ಪ್ರಾಧ್ಯಾಪಕ, ಕ್ರಿಸ್ತು ಜಯಂತಿ ಕಾಲೇಜು, ಸ್ವಾಯತ್ತ, ಕೊತ್ತನೂರು ಅಂಚೆ, ಬೆಂಗಳೂರು̤

References