ತೇಜಸ್ವಿ ಕಂಡ : ಪರಿಸರ ಜಗತ್ತು
Main Article Content
Abstract
ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರು ನವ್ಯ ಸಾಹಿತ್ಯದ ಪ್ರಮುಖ ಲೇಖಕರಾಗಿದ್ದು, ಪರಿಸರ, ವಿಜ್ಞಾನ ಮತ್ತು ಕೃಷಿ ವಿಷಯಗಳನ್ನು ತಮ್ಮ ಸಾಹಿತ್ಯದಲ್ಲಿ ವಿಶೇಷವಾಗಿ ಅಳವಡಿಸಿಕೊಂಡಿದ್ದಾರೆ. ಇವರು ಕೇವಲ ಕಾಲ್ಪನಿಕ ಕಥೆಗಳನ್ನು ಬರೆಯದೆ, ತಮ್ಮ ಸುತ್ತಮುತ್ತಲಿನ ನೈಜ ಅನುಭವಗಳನ್ನು ರೋಚಕವಾಗಿ ಕಟ್ಟಿಕೊಟ್ಟಿದ್ದಾರೆ. 'ಕಿರಿಯರಿಗಾಗಿ ಪರಿಸರ', 'ಕರ್ವಾಲೋ', 'ನಿಗೂಢ ಮನುಷ್ಯರು' ಮುಂತಾದ ಕೃತಿಗಳಲ್ಲಿ ಪರಿಸರ ಪ್ರಜ್ಞೆ, ಜೀವವೈವಿಧ್ಯ ಮತ್ತು ಮಾನವ-ನಿಸರ್ಗದ ಸಂಬಂಧವನ್ನು ವೈಜ್ಞಾನಿಕ ಮನೋಧರ್ಮದೊಂದಿಗೆ ವಿವರಿಸಿದ್ದಾರೆ. ತೇಜಸ್ವಿಯವರ ಬರಹಗಳು ಪರಿಸರದ ವಿಸ್ಮಯ, ನಿಗೂಢತೆ ಮತ್ತು ಸಂರಕ್ಷಣೆಯ ಮಹತ್ವವನ್ನು ಸಾರುತ್ತವೆ. ಅವರ ಸಾಹಿತ್ಯದಲ್ಲಿನ ಪರಿಸರ ಕಾಳಜಿ ಮತ್ತು ವೈಜ್ಞಾನಿಕ ದೃಷ್ಟಿಕೋನವನ್ನು ಇಲ್ಲಿ ಚರ್ಚಿಸಲಾಗಿದೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
References
ಕೆ. ಪಿ. ಪೂರ್ಣಚಂದ್ರ ತೇಜಸ್ವಿ ಬದುಕು ಬರಹ : ಕರಿಗೌಡ ಬೀಚನಹಳ್ಳಿ, ಧರಣಿ ಪ್ರಿಂಟರ್ಸ್, ಬೆಂಗಳೂರು-10
ಪರಿಸರದ ಕತೆ(1991) : ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಪುಸ್ತಕ ಪ್ರಕಾಶನ ಸರಸ್ವತಿಪುರಂ, ಮೈಸೂರು
ಕರ್ವಾಲೋ (1980): ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಪುಸ್ತಕ ಪ್ರಕಾಶನ, ಸರಸ್ವತಿಪುರಂ-ಮೈಸೂರು.
ಏರೋಪ್ಲೇನ್ ಚಿಟ್ಟೆ ಮತ್ತು ಇತರ ಕಥೆಗಳು(1993): ಕೆ. ಪಿ. ಪೂರ್ಣಚಂದ್ರ ತೇಜಸ್ವಿ, ಪುಸ್ತಕ ಪ್ರಕಾಶನ, ಸರಸ್ವತಿಪುರಂ-ಮೈಸೂರು.
ಪೆದ್ದ ಚೆರುವಿನ ರಾಕ್ಷಸ (ಕಾಡಿನ ಕಥೆಗಳು)1993: ಕೆ. ಪಿ. ಪೂರ್ಣಚಂದ್ರ ತೇಜಸ್ವಿ, ಪುಸ್ತಕ ಪ್ರಕಾಶನ, ಸರಸ್ವತಿಪುರಂ-ಮೈಸೂರು.
ಕಿರಿಯರಿಗಾಗಿ ಪರಿಸರ (1991) ಬೇರೆಯವರೊಡನೆ: ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಪುಸ್ತಕ ಪ್ರಕಾಶನ, ಸರಸ್ವತಿಪುರಂ-ಮೈಸೂರು.
ಏಕ-ಅನೇಕ : ಡಾ. ಎಚ್. ಶಶಿಕಲಾ, ಸಿ.ವಿ.ಜಿ. ಪಬ್ಲಿಕೇಷನ್, ಬೆಂಗಳೂರು